Monday, June 16, 2025
Google search engine
Homeರಾಜ್ಯಅಬಕಾರಿ ಇಲಾಖೆಯ ಜಂಟಿ ದಾಳಿ ಗಾಂಜಾ ವಶ ಆರೋಪಿ ಬಂಧನ..!!!!

ಅಬಕಾರಿ ಇಲಾಖೆಯ ಜಂಟಿ ದಾಳಿ ಗಾಂಜಾ ವಶ ಆರೋಪಿ ಬಂಧನ..!!!!

ಖಚಿತ ಮಾಹಿತಿ ಮೇರೆಗೆ ಅಬಕಾರಿ ಜಂಟಿ ಆಯುಕ್ತರು ಮಂಗಳೂರು ವಿಭಾಗ ಮಂಗಳೂರು ರವರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಆಯುಕ್ತರು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ಮತ್ತು ಅಬಕಾರಿ ಉಪ ಅಧೀಕ್ಷಕರು ಸಾಗರ ಉಪ ವಿಭಾಗ ಸಾಗರ ರವರ ನೇತೃತ್ವದಲ್ಲಿ ಸೊರಬ ತಾಲೂಕ ಚಿಟ್ಟುರು ಗ್ರಾಮದ ವಾಸಿಯಾದ ನಿಂಗರಾಜ್ ಬಿನ್ ಶಿವಪ್ಪ ರವರ ವಾಸದ ಮನೆಯನ್ನು ಶೋಧಿಸಲಾಗಿ 300 ಗ್ರಾಂ ಒಣಗಾಂಜಾವನ್ನು ವಶಪಡಿಸಿಕೊಂಡು ಮತ್ತು ಸದರಿಯವರ ಶುಂಠಿ ಹೊಲವನ್ನು ಶೋಧಿಸಲಾಗಿ ಸುಮಾರು 8 – 10 ಅಡಿ ಎತ್ತರದ 10 ಗಾಂಜಾ ಗಿಡಗಳು ಮತ್ತು 5-6 ಅಡಿ ಎತ್ತರದ 10 ಗಾಂಜಾ ಗಿಡಗಳು ಒಟ್ಟು 20 ಹಸಿ ಗಾಂಜಾ ಗಿಡಗಳನ್ನು (ಸುಮಾರು 25 kgs) ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ದಾಳಿಯನ್ನು ಆರ್ ಶ್ರೀನಾಥ್ ಅಬಕಾರಿ ನಿರೀಕ್ಷಕರು ಸೊರಬ ವಲಯ ರವರೊಂದಿಗೆ, ಹಾಲಾನಾಯಕ್ ಅಬಕಾರಿ ನಿರೀಕ್ಷಕರು, ಭಾಗ್ಯಲಕ್ಷ್ಮಿ ಅಬಕಾರಿ ಉಪ ನಿರೀಕ್ಷಕರು ಮತ್ತು ಸಿಬ್ಬಂದಿಗಳಾದ ರಂಜನ್, ರಾಮಪ್ಪ, ಬಾಲಚಂದ್ರ ಗಣಪತಿ, ಮಹಾಂತೇಶ,ದೇವರಾಜ ಮಹಾಬಲೇಶ ,ಕಾಂತರಾಜ ಸಚಿನ್ ಅರ್ಜುನ್ ರವರು ಪಾಲ್ಗೊಂಡಿದ್ದು. ಕಂದಾಯ ನಿರೀಕ್ಷಕರಾದ ರಮೇಶ್ ಮತ್ತು ಗ್ರಾಮ ಲೆಕ್ಕಾಧಿಕಾರಿಗಳಾದ ವೀರೇಂದ್ರ ಆರ್ ಮತ್ತು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಾದ ಪರಶುರಾಮ ರವರುಗಳು ದಾಳಿಯಲ್ಲಿ ಸಹಕರಿಸಿರುತ್ತಾರೆ…

ರಘುರಾಜ್ ಹೆಚ್.ಕೆ…9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!