
ಸಾಗರ: ಇಂದು ಸುಮಾರು 1000 ಕೋಟಿ ಬೆಲೆ ಬಾಳುವ ಐತಿಹಾಸಿಕ ಕೆಳದಿ ರಾಜರು ದಾನ ನೀಡಿದ. ಬಹಳ ಅಪರೂಪದ ಪಚ್ಚೆ ಲಿಂಗದ ದರ್ಶನಕ್ಕೆ
ಸಾಗರ ತಾಲೂಕು ಬಂದ್ದಗದ್ದೆ ಶ್ರೀ ರಾಜಗುರು ಹಿರೇ ಮಠದಲ್ಲಿ ಅವಕಾಶ ಮಾಡಿಕೊಡಲಗಿತ್ತು .
ಭದ್ರತೆ ದೃಷ್ಟಿಯಿಂದ ಶಿವಮೊಗ್ಗದ ಜಿಲ್ಲಾಧಿಕಾರಿಗಳ ಖಜಾನೆ ಯಲ್ಲಿ ಇರಿಸಲಾಗಿದ್ದ ಈ ಲಿಂಗವನ್ನು 30 ವರ್ಷಗಳ ನಂತರ ದರ್ಶನ ನಂತರ ಪೂಜೆಗೆ ಅವಕಾಶ ಮಾಡಿಕೊಡಲಾಗಿತ್ತು ಮತ್ತು ಧರ್ಮ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ. ಮೂಲೆಗದ್ದೆ ಮಠದ. ಅಭಿನವ ಚನ್ನಬಸವಸ್ವಾಮಿ ಗಳು. ಆಶೀರ್ವಾಚನ ನೀಡಿದರು ಮತ್ತು. ಸಭೆಯ ಅಧ್ಯಕ್ಷತೆಯನ್ನು. ರಾಜಗುರು ಮಠದ. ಮಹೇಸ್ವರಾ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ..
ವರದಿ : ಸಾಗರ್ ಸತೀಶ್….