Home ರಾಜ್ಯಮದುವೆ ಗಂಡು ಗಣಿ ಅಧಿಕಾರಿಯ ಮೈತುಂಬ ಮರಳು ಮತ್ತು ಕಲ್ಲು ಮಾಫಿಯಾದ ಬಂಗಾರ..! ಋಣ ತೀರಿಸಲು ಅವಸರದಲ್ಲಿ ರೆಡಿಯಾದ ಭ್ರಷ್ಟ ಅಧಿಕಾರಿ..!!

ಮದುವೆ ಗಂಡು ಗಣಿ ಅಧಿಕಾರಿಯ ಮೈತುಂಬ ಮರಳು ಮತ್ತು ಕಲ್ಲು ಮಾಫಿಯಾದ ಬಂಗಾರ..! ಋಣ ತೀರಿಸಲು ಅವಸರದಲ್ಲಿ ರೆಡಿಯಾದ ಭ್ರಷ್ಟ ಅಧಿಕಾರಿ..!!

by EDITOR NEWS WARRIORS
0 comments

ತೀರ್ಥಹಳ್ಳಿ : ತಾಲೂಕಿನಲ್ಲಿ ನಡೆಯುತ್ತಿರುವ ಮರಳು ಮತ್ತು ಕಲ್ಲು ಮಾಫಿಯಾ ಹಾಗೂ ಮಣ್ಣು ಮಾಫಿಯಾ ಇಡೀ ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿದೆ. ಅದರಲ್ಲಿ ಕೆಲವು ಭ್ರಷ್ಟ ನೀಚ ಅಧಿಕಾರಿಗಳು ಎಂಜಲು ಕಾಸಿಗೆ ಕೈ ಒಡ್ಡಿ ನಿಂತಿರುವುದು ನಾಚಿಕೆಗೇಡಿತನ ಅದಕ್ಕೊಂದು ತಾಜಾ ಉದಾಹರಣೆ ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಶಿವಮೊಗ್ಗದ ಗಣಿ ಇಲಾಖೆಯ ತೀರ್ಥಹಳ್ಳಿ ವಿಭಾಗದ ಉಸ್ತುವಾರಿ ಅಧಿಕಾರಿಯ ಮದುವೆ ನಡೆಯಿತು. ಸದರಿ ಮದುವೆ ಮತ್ತು ರಿಸೆಪ್ಷನ್ನಲ್ಲಿ ಮದುವೆಯ ಗಂಡಿನ ನೆಂಟರಿಷ್ಟರಿಗಿಂತ ಬಂಧು ಬಳಗಕ್ಕಿಂತ ತೀರ್ಥಹಳ್ಳಿಯ ಮಣ್ಣು ಮರಳು ಕಲ್ಲು ಮಾಫಿಯಾದವರೇ ಕಾಣಿಸಿಕೊಂಡಿದ್ದರು. ಗಬ್ಬಡಿಯ ಗಣೇಶನ ಇನ್ನೊಂದು ಹೆಸರಿನ ವ್ಯಕ್ತಿ ಒಬ್ಬ ಮದುವೆಯ ಮತ್ತು ರಿಸೆಪ್ಶನ್ ಎಲ್ಲ ಉಸ್ತುವಾರಿ ಹೊತ್ತಂತೆ ತಿರುಗಾಡುತ್ತಿದ್ದ .ಮದುವೆ ದಿನ ಗಣಿ ಅಧಿಕಾರಿಯ ಮೈ ಮೇಲೆ ತೀರ್ಥಹಳ್ಳಿಯ ಮಣ್ಣು ,ಮರಳು ,ಕಲ್ಲು ಮಾಫಿಯಾದವರು ಕನಿಷ್ಠ 10 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಮೌಲ್ಯದ ಬ್ರಾಸ್ ಲೈಟ್, ಉಂಗುರ ,ಸರವನ್ನು ಹಾಕಿದ್ದರು… ಎಂದು ಮದುವೆಗೆ ಬಂದವರೆಲ್ಲ ಪತ್ರಿಕೆಗೆ ಕರೆ ಮಾಡಿ ಮಾಹಿತಿ ನೀಡುತ್ತಿದ್ದಾರೆ .

ನಾನೊಬ್ಬ ಸಾಚ ಎಂದು ಪೋಸ್ ಕೊಡುತ್ತಿದ್ದ ಈ ಭ್ರಷ್ಟ ಅಧಿಕಾರಿಗೆ ಇನ್ನು ಮೇಲೆ ಏನಿದ್ದರೂ ಇವರ ಋಣ ತೀರಿಸುವ ಹೊರೆ ಇಂಥವರಿಗೆಲ್ಲಾ ಕೆಲಸ ಏಕೆ ಬೇಕು ..?! ಅಕ್ರಮದ ಹಣದಲ್ಲಿ ಮದುವೆಯಾಗುವ ಇವರದು ಒಂದು ಜೀವನವೇ..?! ಇದರಲ್ಲಿ ಮಾಫಿಯಾ ದವರ ತಪ್ಪಿಲ್ಲ ಅವರು ಇವನ ಮೇಲೆ ಇನ್ವೆಸ್ಟ್ ಮಾಡಿದ್ದಾರೆ ಅಷ್ಟೇ .. ಅದನ್ನು ಮರಳಿ ಪಡೆದುಕೊಳ್ಳುತ್ತಾರೆ ಅಲ್ಲಿಗೆ ಹಾಕಿದ ದುಡ್ಡಿಗೆ ಎರಡರಷ್ಟು ಲಾಭ ಬಂದಂತಾಗುತ್ತದೆ… ಇಷ್ಟೇ ಲೆಕ್ಕಾಚಾರ…

ರಘುರಾಜ್ ಹೆಚ್.ಕೆ..9449553305….

Related Articles

Latest news
Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?!