Wednesday, April 30, 2025
Google search engine
Homeಶಿವಮೊಗ್ಗಸಾಹಿತ್ಯ ಮನುಷ್ಯ ಸಂಬಂಧಗಳನ್ನು ಬೆಳೆಸುತ್ತದೆ:ಕಲಗೋಡು ರತ್ನಾಕರ್..!

ಸಾಹಿತ್ಯ ಮನುಷ್ಯ ಸಂಬಂಧಗಳನ್ನು ಬೆಳೆಸುತ್ತದೆ:ಕಲಗೋಡು ರತ್ನಾಕರ್..!


ಶಿವಮೊಗ್ಗ ಜ 28 ಸಾಹಿತ್ಯ ಮನುಷ್ಯ ಸಂಬಂಧಗಳನ್ನು ಬೆಳೆಸುತ್ತದೆ ಎಂದು ಜಿ.ಪಂ.ಸದಸ್ಯ ಕಲಗೋಡು ರತ್ನಾಕರ ಹೇಳಿದರು ಅವರು ಇಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ಫ್ರೆಂಡ್ಸ್ ಸೆಂಟರ್ ಸಹಯೋಗದೊಂದಿಗೆ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ
ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು .ಯುವಜನ ಮೇಳ ಪಾರ್ಕುಗಳ ಸಂಘ ಸಂಸ್ಥೆಗಳು ಕೆಲಸಗಾರರು ಹಾದಿಹೋಕರು ಇವರ ಜೊತೆ ಮಾತಾಡಿ ಜ್ಞಾನ ಸಂಪಾದಿಸಲು ಸಾದ್ಯ. .ದಿವಂಗತ ಬಂಗಾರಪ್ಪ ನವರು ಯುವಜನ ಮೇಳಕ್ಕೆ ಮುಖ್ಯಮಂತ್ರಿ ಯಾಗಿದ್ದಾಗ ಬಂದಿದ್ದರು ಮತ್ತು ಡೊಳ್ಳು ಬಾರಿಸಿ ಕಲಾವಿದರಿಗೆ ಪ್ರೋತ್ಸಾಹ ನೀಡಿದ್ದರು ಎಂದು ಹೊಸನಗರದ ಯುವಜನ ಮೇಳ ನೆನಪಿಸಿಕೊಂಡರು.
ಮುಖ್ಯ ಉಪನ್ಯಾಸ ಮಾಡಿದ ನಾಡಿನ ಪ್ರಮುಖ ಹಾಸ್ಯ ಕಲಾವಿದ ಉಮೇಶ್ ಗೌಡ ದ.ರಾ ಬೇಂದ್ರೆಯವರ ಬಗ್ಗೆ ಮಾತನಾಡಿ ಅವರ ಜೀವನದ ನಗು ಅಳು ಬಗ್ಗೆ ಅತ್ಯಂತ ಮಾನವೀಯ ಕಾಳಜಿಯಿಂದ ಮಾತನಾಡಿದರು.ಬೇಂದ್ರೆಮತ್ತು ಮಾಸ್ತಿ, ಬೇಂದ್ರೆ ಮತ್ತು ಬಡತನ, ಬೇಂದ್ರೆ ಮತ್ತು ಸಾವಿನ ಸರಮಾಲೆ ಬೇಂದ್ರೆ ಮತ್ತು ಅಧ್ಯಾತ್ಮ ಇದರ ಬಗ್ಗೆ ಮಾತನಾಡಿ ನಗು ಹಿಂದೆ ಹೊಗಿಬ್ಯಾಡ ಹೋಗಿ ಇಂದ ದಗಿಬ್ಯಾಡ ಎಂಬ ಮಾತನ್ನು ಅರ್ಥ ಗರ್ಭಿತ ವಾಗಿ ಹೇಳಿದರು.ವೇದಿಕೆಯಲ್ಲಿ ಪ್ರೆಂಡ್ಸ್ ಸೆಂಟರ್ ಅಧ್ಯಕ್ಷ ಎಸ್.ಕೆ.ಲೋಕೇಶ್ ಹಾಗೂ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಮಂಜುನಾಥ್ ಉಪಸ್ಥಿತರಿದ್ದರು. ಪದಾಧಿಕಾರಿಗಳು. ಫ್ರೆಂಡ್ಸ್ ಎಂಟರಿನ ಮಾಜಿ ಅಧ್ಯಕ್ಷರುಗಳಾದ. ಜಿ ವಿಜಯಕುಮಾರ್ ಅಶ್ವಥ್ ನಾರಾಯಣ್ ಶೆಟ್ಟಿ. ವಿ ನಾಗರಾಜ್. ಮಹೇಶ್ವರಪ್ಪ. ಧನರಾಜ್ ಮಲ್ಲಿಕಾರ್ಜುನ್ ಕಾನೂರ್ ವೆಂಕಟೇಶ್ ಹಾಜರಿದ್ದರು.
ನಾಗರಿಕರಿಂದ ಕತೆ ಕವನ ಹನಿಗವನ ಹಾಡು ನಗು ಮುಂತಾದ ಹಲವು ಕಾರ್ಯಕ್ರಮಗಳು ನಡೆದವು.

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...