Sunday, June 15, 2025
Google search engine
Homeಶಿವಮೊಗ್ಗಸಾಹಿತ್ಯ ಮನುಷ್ಯ ಸಂಬಂಧಗಳನ್ನು ಬೆಳೆಸುತ್ತದೆ:ಕಲಗೋಡು ರತ್ನಾಕರ್..!

ಸಾಹಿತ್ಯ ಮನುಷ್ಯ ಸಂಬಂಧಗಳನ್ನು ಬೆಳೆಸುತ್ತದೆ:ಕಲಗೋಡು ರತ್ನಾಕರ್..!


ಶಿವಮೊಗ್ಗ ಜ 28 ಸಾಹಿತ್ಯ ಮನುಷ್ಯ ಸಂಬಂಧಗಳನ್ನು ಬೆಳೆಸುತ್ತದೆ ಎಂದು ಜಿ.ಪಂ.ಸದಸ್ಯ ಕಲಗೋಡು ರತ್ನಾಕರ ಹೇಳಿದರು ಅವರು ಇಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ಫ್ರೆಂಡ್ಸ್ ಸೆಂಟರ್ ಸಹಯೋಗದೊಂದಿಗೆ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ
ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು .ಯುವಜನ ಮೇಳ ಪಾರ್ಕುಗಳ ಸಂಘ ಸಂಸ್ಥೆಗಳು ಕೆಲಸಗಾರರು ಹಾದಿಹೋಕರು ಇವರ ಜೊತೆ ಮಾತಾಡಿ ಜ್ಞಾನ ಸಂಪಾದಿಸಲು ಸಾದ್ಯ. .ದಿವಂಗತ ಬಂಗಾರಪ್ಪ ನವರು ಯುವಜನ ಮೇಳಕ್ಕೆ ಮುಖ್ಯಮಂತ್ರಿ ಯಾಗಿದ್ದಾಗ ಬಂದಿದ್ದರು ಮತ್ತು ಡೊಳ್ಳು ಬಾರಿಸಿ ಕಲಾವಿದರಿಗೆ ಪ್ರೋತ್ಸಾಹ ನೀಡಿದ್ದರು ಎಂದು ಹೊಸನಗರದ ಯುವಜನ ಮೇಳ ನೆನಪಿಸಿಕೊಂಡರು.
ಮುಖ್ಯ ಉಪನ್ಯಾಸ ಮಾಡಿದ ನಾಡಿನ ಪ್ರಮುಖ ಹಾಸ್ಯ ಕಲಾವಿದ ಉಮೇಶ್ ಗೌಡ ದ.ರಾ ಬೇಂದ್ರೆಯವರ ಬಗ್ಗೆ ಮಾತನಾಡಿ ಅವರ ಜೀವನದ ನಗು ಅಳು ಬಗ್ಗೆ ಅತ್ಯಂತ ಮಾನವೀಯ ಕಾಳಜಿಯಿಂದ ಮಾತನಾಡಿದರು.ಬೇಂದ್ರೆಮತ್ತು ಮಾಸ್ತಿ, ಬೇಂದ್ರೆ ಮತ್ತು ಬಡತನ, ಬೇಂದ್ರೆ ಮತ್ತು ಸಾವಿನ ಸರಮಾಲೆ ಬೇಂದ್ರೆ ಮತ್ತು ಅಧ್ಯಾತ್ಮ ಇದರ ಬಗ್ಗೆ ಮಾತನಾಡಿ ನಗು ಹಿಂದೆ ಹೊಗಿಬ್ಯಾಡ ಹೋಗಿ ಇಂದ ದಗಿಬ್ಯಾಡ ಎಂಬ ಮಾತನ್ನು ಅರ್ಥ ಗರ್ಭಿತ ವಾಗಿ ಹೇಳಿದರು.ವೇದಿಕೆಯಲ್ಲಿ ಪ್ರೆಂಡ್ಸ್ ಸೆಂಟರ್ ಅಧ್ಯಕ್ಷ ಎಸ್.ಕೆ.ಲೋಕೇಶ್ ಹಾಗೂ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಮಂಜುನಾಥ್ ಉಪಸ್ಥಿತರಿದ್ದರು. ಪದಾಧಿಕಾರಿಗಳು. ಫ್ರೆಂಡ್ಸ್ ಎಂಟರಿನ ಮಾಜಿ ಅಧ್ಯಕ್ಷರುಗಳಾದ. ಜಿ ವಿಜಯಕುಮಾರ್ ಅಶ್ವಥ್ ನಾರಾಯಣ್ ಶೆಟ್ಟಿ. ವಿ ನಾಗರಾಜ್. ಮಹೇಶ್ವರಪ್ಪ. ಧನರಾಜ್ ಮಲ್ಲಿಕಾರ್ಜುನ್ ಕಾನೂರ್ ವೆಂಕಟೇಶ್ ಹಾಜರಿದ್ದರು.
ನಾಗರಿಕರಿಂದ ಕತೆ ಕವನ ಹನಿಗವನ ಹಾಡು ನಗು ಮುಂತಾದ ಹಲವು ಕಾರ್ಯಕ್ರಮಗಳು ನಡೆದವು.

RELATED ARTICLES
- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!