Sunday, June 15, 2025
Google search engine
Homeಬಿಜೆಪಿಮೋದಿ ಭಾವಚಿತ್ರ ಪ್ರಕರಣ ಇಂದು ನ್ಯಾಯಾಲಯದಲ್ಲಿ ಏನೇನಾಯ್ತು..?!

ಮೋದಿ ಭಾವಚಿತ್ರ ಪ್ರಕರಣ ಇಂದು ನ್ಯಾಯಾಲಯದಲ್ಲಿ ಏನೇನಾಯ್ತು..?!

ಮೋದಿ ಭಾವಚಿತ್ರ ಪ್ರಕರಣ ಈಗ ನ್ಯಾಯಾಲಯದಲ್ಲಿ ಇರುವುದು ಎಲ್ಲರ ಗಮನದಲ್ಲಿದೆ ಮೋದಿ ಭಾವಚಿತ್ರ ಬೇಕು ಎಂದು ಈಶ್ವರಪ್ಪ ಮೋದಿ ಭಾವಚಿತ್ರ ಹಾಕಿಕೊಳ್ಳಬಾರದು ಎಂದು ಭಾರತೀಯ ಜನತಾ ಪಾರ್ಟಿ ನಡುವೆ ವಾಕ್ ಸಮರ ತಾರಕಕ್ಕೇರಿದ್ದು ನಂತರ ಅದು ನ್ಯಾಯಾಲಯದ ಮೆಟ್ಟಿಲೇರಿದೆ .

ಇಂದು ನ್ಯಾಯಾಲಯದಲ್ಲಿ ಏನೇನಾಯ್ತು..?!

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭಾರತೀಯ ಜನತಾ ಪಾರ್ಟಿಯ ಪರವಾಗಿ ಜಿಲ್ಲಾಧ್ಯಕ್ಷರಾದ ಮೇಘರಾಜ್ ಅವರು ಯಾವುದೇ ಕಾರಣಕ್ಕೂ ಈಶ್ವರಪ್ಪನವರಿಗೆ ಮೋದಿ ಭಾವಚಿತ್ರ ಬಳಸಲು ಅವಕಾಶ ನೀಡಬಾರದು ಎಂದು ನ್ಯಾಯಾಲಯವನ್ನು ಕೋರಿಕೊಂಡಿದ್ದರು ನ್ಯಾಯಾಲಯ ಕೂಡ ಈಶ್ವರಪ್ಪನವರಿಗೆ ಇದಕ್ಕೆ ಸಂಬಂಧಪಟ್ಟಂತೆ ಉತ್ತರವನ್ನು ಕೇಳಿದ್ದು ಈಶ್ವರಪ್ಪನವರು ಸಮಯಾವಕಾಶ ಕೇಳಿದ್ದರು ನ್ಯಾಯಾಲಯ  ಇಂದಿನವರೆಗೆ ಸಮಯಾವಕಾಶ ನೀಡಿತ್ತು ಇಂದು ನ್ಯಾಯಾಲಯ ಭಾರತೀಯ ಜನತಾ ಪಾರ್ಟಿಯ ಸಲ್ಲಿಸಿರುವ  ಕೇಸ್ ಅನ್ನು ಕಾಯ್ದಿರಿಸಿ ಕೆ ಎಸ್ ಈಶ್ವರಪ್ಪ ನವರು‌ ಸದರಿ ಕೇಸ್ ನಲ್ಲಿ ಮಧ್ಯಂತರ ಅರ್ಜಿಸಲ್ಲಿಸಿದ್ದು  ಸದರಿ ಮಧ್ಯಂತರ ಅರ್ಜಿಗೆ ಬಿಜೆಪಿಯವರಿಗೆ  ತಕರಾರು ಅರ್ಜಿ  ಸಲ್ಲಿಸಲು ನಾಳೆ ಗೆ ಅವಕಾಶ ನೀಡಿದೆ.

RELATED ARTICLES
- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!