Wednesday, April 30, 2025
Google search engine
Homeಶಿವಮೊಗ್ಗವಿದ್ಯುತ್ ದೂರು ಮತ್ತು ಸಲಹೆಗಳಿಗೆ ಕರೆ ಮಾಡಿ..!

ವಿದ್ಯುತ್ ದೂರು ಮತ್ತು ಸಲಹೆಗಳಿಗೆ ಕರೆ ಮಾಡಿ..!

ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ/ಅಡಚಣೆಗೆ ಸಂಬಂಧಿಸಿದಂತೆ ದೂರುಗಳು ಅಥವಾ ಸಲಹೆಗಳಿದ್ದಲ್ಲಿ ಮೆಸ್ಕಾಂ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದೆಂದು ಶಿವಮೊಗ್ಗ ಕಾ&ಪಾ ವೃತ್ತ. ಮ.ವಿ.ಸ.ಕಂ., ಅಧೀಕ್ಷಕ ಇಂಜಿನಿಯರ್ ಎಸ್.ಜಿ. ಶಶಿಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೆಸ್ಕಾಂ ವ್ಯಾಪ್ತಿಯಲ್ಲಿನ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 1912 ಮತ್ತು ಮೆಸ್ಕಾಂ ಶಿವಮೊಗ್ಗ ನಗರ ಪ್ರದೇಶದ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ದೂರವಾಣಿ ಸಂಖ್ಯೆ : 08182-225587/222369 ನ್ನು ಸಂಪರ್ಕಿಸಬಹುದಾಗಿದೆ.


ಭದ್ರಾವತಿ ನಗರ, ಭದ್ರಾವತಿ ತಾಲೂಕು ವ್ಯಾಪ್ತಿ ಪ್ರದೇಶಕ್ಕೆ ಸಂಬಂಧಿಸಿದಂತೆ ಪ್ರಕಾಶ್ ಕೆ. ಬುಳ್ಳಾಪುರ, ಕಾ.ನಿ.ಇಂ.-9480833032. ಭದ್ರಾವತಿ ನಗರ ವ್ಯಾಪ್ತಿ ಪ್ರದೇಶಕ್ಕೆ ಸಂಬಂಧಿಸಿದಂತೆ ಡಿ.ಬೀರಪ್ಪ, ಸ.ಕಾ.ನಿ.ಇಂ.-9448289454. ಜನ್ನಾಪುರ, ಪೇಪರ್ ಟೌನ್, ಹುಡ್ಕೋ ಕಾಲೋನಿ, ನ್ಯೂಟೌನ್ (ನ್ಯೂ ಕಾಲೋನಿ, ಜೆ.ಪಿ.ಎಸ್.ಕಾಲೋನಿ), ಉಜ್ಜನಿಪುರ, ಡಿ.ಜಿ.ಹಳ್ಳಿ, ಸುರಿಗಿತೋಪು – ನಾಗರಾಜ ಪಿ.ಎಸ್.-ಕಿ.ಇಂ.-9448289668. ಓಲ್ಡ್ ಟೌನ್, ಸಿದ್ಧರೂಡನಗರ, ಗಾಂಧಿನಗರ, ಸಿ.ಎಸ್.ಎನ್.ರಸ್ತೆ, ತರಿಕೆರೆ ರಸ್ತೆ, ಕೋಟೆ ಏರಿಯಾ, ಜಟ್‍ಪಟ್‍ನಗರ, ಅಮೀರ್‍ಖಾನ್ ಕಾಲೋನಿ, ನೆಹರೂ ನಗರ, ಸಾದತ್ ಕಾಲೋನಿ, ಭೂತನಗುಡಿ- ಮಿಥುನ್ ಹೆಚ್.ಆರ್.-ಸ.ಇಂ.-9448289669. ಬಿ.ಹೆಚ್.ರಸ್ತೆ, ಕಡದಕಟ್ಟೆ, ಲಕ್ಷ್ಮೀಪುರ, ಹೆಬ್ಬಂಡಿ, ಬಂಡಾರಹಳ್ಳಿ, ಸಂಜಯಕಾಲೋನಿ, ಫಿಲ್ಟರ್‍ಶೆಡ್, ಜಂಕ್‍ಲೈನ್, ನ್ಯೂ ಸಿದ್ಧಾಪುರ ತಾಂಡ, ಬೊಮ್ಮನಕಟ್ಟೆ, ತಿಮ್ಲಾಪುರ- ಪ್ರತಾಪ್‍ಕುಮಾರ್- ಕಿ.ಇಂ.-9448289670. ಹೊಸಮನೆ, ಕೇಶಾಪುರ, ಸೀಗೆಬಾಗಿ, ಭದ್ರಾಕಾಲೋನಿ, ಅಶ್ವಥನಗರ, ಕುವೆಂಪುನಗರ- ಪ್ರತಾಪ್‍ಕುಮಾರ್-ಕಿ.ಇಂ.-9448289668. ಮಾಚೇನಹಳ್ಳಿ ಇಂಡಸ್ಟೀಯಲ್ ಏರಿಯಾ, ನಿದಿಗೆ ಇಂಡಸ್ಟ್ರೀಯಲ್, ಹೊಸೂರು, ಜೇಡಿಕಟ್ಟೆ, ಹಳೆಜೇಡಿಕಟ್ಟೆ, ಡೈರಿ ಸರ್ಕಲ್, ಶಿವರಾಮನಗರ, ವಿಶ್ವೇಶ್ವರಯ್ಯನಗರ – ವಿನಯ್‍ಕುಮಾರ್ -ಕಿ.ಇಂ.-9480841393.
ಕೂಡ್ಲಿಗೆರೆ ಹೋಬಳಿ, ಕಬಸರ ಹೋಬಳಿ, ಸಿಂಗನಮನೆ ಹೋಬಳಿ – ಅಬ್ದುಲ್ ಮುನಾಫ್ -ಸ.ಕಾ.ನಿ.ಇಂ.-9448289507. ಬಿಳಕಿ, ದಡುಮಘಟ್ಟ, ತಡಸ, ಹಿರಿಯೂರು, ಅರಳಿಕೊಪ್ಪ, ಕಲ್ಲಳ್ಳಿ, ಹೊನ್ನಟ್ಟಿ, ಹೊಸೂರು, ಚಿಕ್ಕಗೊಪ್ಪೇನಹಳ್ಳಿ, ಸಿರಿಯೂರು ತಾಂಡ, ಮತ್ತಿಘಟ್ಟ, ಹಾತಿಕಟ್ಟೆ ಮತ್ತು ಕ್ಯಾಂಪ್, ಹೊಳೆನೆರಲೆಕೆರೆ, ಮಜ್ಜಿಗೇನಹಳ್ಳಿ, – ವಿಶ್ವನಾಥ್ ಇ. – ಕಿ.ಇಂ-9448289689. ಗ್ಯಾರೇಜ್ ಕ್ಯಾಂಪ್, ಸಿಂಗನಮನೆ, ಶಾಂತಿನಗರ, ಶಂಕರಘಟ್ಟ, ತಾವರಘಟ್ಟ, ನೆಲ್ಲಿಸರ, ಮಾಳೇನಹಳ್ಳಿ, ಗೋಣಿಬೀಡು, ಮಲ್ಲಿಗೇನಹಳ್ಳಿ, ತಮ್ಮಡಿಹಳ್ಳಿ, ಹೆಚ್,ಕೆ.ಜಂಕ್ಷನ್, ರಂಗನಾಥಪುರ- ಕಿರಣ್‍ಕುಮಾರ್ ಎಂ.ಹೆಚ್.- ಕಿ.ಇಂ.-9448289671. ಕೂಡ್ಲಿಗೆರೆ, ಸೀತಾರಾಂಪುರ, ಹೊಸಳ್ಳಿ, ಕಲ್ಪನಾಹಳ್ಳಿ, ಕುಮಾರಿನಾರಾಯಣಪುರ, ಅರಳಿಹಳ್ಳಿ, ಕೋಮಾರನಹಳ್ಳಿ, ದೇವರಹಳ್ಳಿ, ಗುಡ್ಡದನೇರಲೆಕೆರೆ, ಸಂಜೀವನಗರ, ತಿಪ್ಲಾಪುರ, ಜೈನ್‍ನಗರ, ಬಸಲಿಕಟ್ಟೆ, ರೆಡ್ಡಿಕ್ಯಾಂಪ್, ಸಿದ್ಧರಮಟ್ಟಿ, ವೀರಾಪುರ. ಶ್ರೀರಾಮನಗರ – ಶಿವಕುಮಾರ್ ಜೆ. -ಕಿ.ಇಂ.-9448289691. ಬಾರಂದೂರು, ಕಾರೇಹಳ್ಳಿ, ಬೊಮ್ಮನಹಳ್ಳಿ, ಕೆಂಚನಹಳ್ಳಿ ಮತ್ತು ಕಾಲೋನಿ, ಮಾವಿನಕೆರೆ ಮತ್ತು ಕಾಲೋನಿ, ಅಂತರಗಂಗೆ, ದೇವನರಸಿಪುರ, ಕೆ.ಹೆಚ್.ನಗರ, ಕಾಚಗೊಂಡನಹಳ್ಳಿ, ದೊಡ್ಡೇರಿ, ಗೂಗೂರು, ಎಮ್ಮೆದೊಡ್ಡಿ, ಬಾಳೇಕಟ್ಟೆ, ಕುಕುಂ – ಸಂಜಯ್ -ಕಿ.ಇಂ.-9448289687. .
ಹೊಳೆಹೊನ್ನೂರು ಹೋಬಳಿ, ಕೂಡ್ಲಿಗೆರೆ ಹೋಬಳಿ ಪ್ರದೇಶಕ್ಕೆ ಸಂಬಂಧಿಸಿದಂತೆ ಚಂದ್ರಪ್ಪ ಎಸ್.- ಸ.ಕಾ.ನಿ.ಇಂ.-9480833052. ಹೊಳೆಹೊನ್ನೂರು ನಗರ, ದಾಸರಕಲ್ಲಹಳ್ಳಿ, ನಾಗತಿಬೆಳಗಲಿ ತಾಂಡ, ತಳ್ಳಿಕಟ್ಟೆ, ಕಾಗೆಕೊಡಮಗ್ಗೆ, ಅಗಸನಹಳ್ಳಿ, ಅರಹತೊಟ್ಟಲು, ಎಮ್ಮೆಹಟ್ಟಿ, ಹೊಳೆಬೈರನಹಳ್ಳಿ, ಕನಸಿನಕಟ್ಟೆ, ಹಳೆಜಂಬರಘಟ್ಟ, ಸುರೇಂದ್ರಗೌಡ ಕ್ಯಾಂಪ್, ಭಗವತಿಕೆರೆ, ಹುಲಿಮಟ್ಟಿ ಕ್ಯಾಂಪ್ – ಭುವನೇಶ್‍ಕುಮಾರ್- ಸ.ಇಂ.-9448289673. ಕೈಮರ, ಹಂಚಿನಸಿದ್ಧಾಪುರ, ಸನ್ಯಾಸಿಕೊಡುಮಗ್ಗಿ, ಎಡೆಹಳ್ಳಿ, ಆಗರದಳ್ಳಿ, ಹನುಮಂತಪುರ, ಅರಹತೊಳಲು, ಸಿದ್ಧಿಪುರ, ಡಣಾಯಕಪುರ, ಮೂಡಲವಿಠಲಪುರ, ಕೆರೆಬೀರನಹಳ್ಳಿ, ಅಶೋಕನಗರ, ಬಸವಪುರ, ಸಿದ್ಧರ ಕಾಲೋನಿ- ನಾಗೇಂದ್ರಪ್ಪ- ಕಿ.ಇಂ.-9448289690. ಅರಬಿಳಚಿ ಕ್ಯಾಂಪ್, ಮಾರಶೆಟ್ಟಿಹಳ್ಳಿ, ತಿಮ್ಲಾಪುರ, ವಡ್ಡರಹಟ್ಟಿ, ಕಲ್ಲಿಹಾಳ, ತಟ್ಟೆಹಳ್ಳಿ, ಡಿ.ಬಿ.ಹಳ್ಳಿ, ಬೊಮ್ಮನಕಟ್ಟೆ, ಅರಕೆರೆ, ದಾನವಾಡಿ. ಕಲ್ಲಾಪುರ, ಕೋಡಿಹೊಸೂರು, ಕೋಡಿಹಳ್ಳಿ – ಲೋಕೇಶ್ ಎಂ. – ಕಿ.ಇಂ..- 9480833048. ಅನವೇರಿ, ಮಲ್ಲಾಪುರ, ಮೈದೊಳಲು, ಕಲ್ಲಜ್ಜನಾಳು, ತಡಸ, ಗುಡುಮಘಟ್ಟ, ರೇಣುಕಾನಗರ, ವಡ್ಡೇರಪುರ, ಇಟ್ಟಿಗೆಹಳ್ಳಿ, ಅರಶಿನಘಟ್ಟ, ದಿಗ್ಗೇನಹಳ್ಳಿ, ನಿಂಬೆಗೊಂದಿ, ಕುರುಬರವಿಠಲಪುರ, ಸೈದರಕಲ್ಲಳ್ಳಿ, ಆದ್ರಿಹಳ್ಳಿ, ಮಲ್ಲಿಗೇನಹಳ್ಳಿ – ಪಂಪಾಪತಿ- ಕಿ.ಇಂ.-9480833049 ಇವರುಗಳನ್ನು ಸಂಪರ್ಕಿಸಬಹುದಾಗಿದೆ.

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...