Homeರಾಜ್ಯಸರ್ಕಾರದ 2ಎ ಮೀಸಲಾತಿ ಹಾಗೂ ಲಿಂಗಾಯತ ಬಡಸಮಾಜಗಳನ್ನ ಕೇಂದ್ರ ಸರ್ಕಾರದ ಓ. ಬಿ. ಸಿ ಮೀಸಲಾತಿಗೆ ಸೇರ್ಪಡಿಸುವಂತೆ ಮನವಿ ಪತ್ರ ಸಲ್ಲಿಸುವ ಅಭಿಯಾನವನ್ನು ಪಂಚಮಸಾಲಿ ಸಮಾಜ ಹರಿಹರ ವತಿಯಿಂದ ತಾಲ್ಲೂಕು ತಹಶೀಲ್ದಾರ್ ರವರಿಗೆ ಹಕ್ಕೊತ್ತಾಯದ ಮನವಿ ಪತ್ರವನ್ನು ಅರ್ಪಿಸಲಾಯಿತು….
ಸರ್ಕಾರದ 2ಎ ಮೀಸಲಾತಿ ಹಾಗೂ ಲಿಂಗಾಯತ ಬಡಸಮಾಜಗಳನ್ನ ಕೇಂದ್ರ ಸರ್ಕಾರದ ಓ. ಬಿ. ಸಿ ಮೀಸಲಾತಿಗೆ ಸೇರ್ಪಡಿಸುವಂತೆ ಮನವಿ ಪತ್ರ ಸಲ್ಲಿಸುವ ಅಭಿಯಾನವನ್ನು ಪಂಚಮಸಾಲಿ ಸಮಾಜ ಹರಿಹರ ವತಿಯಿಂದ ತಾಲ್ಲೂಕು ತಹಶೀಲ್ದಾರ್ ರವರಿಗೆ ಹಕ್ಕೊತ್ತಾಯದ ಮನವಿ ಪತ್ರವನ್ನು ಅರ್ಪಿಸಲಾಯಿತು….
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಹೆಚ್ .ಎಸ್. ಶಿವಶಂಕರ್, ಬಿ.ಚಿದಾನಂದಪ್ಪ ಮಲೆಬೆನ್ನೂರು . ಚಂದ್ರಶೇಖರಪ್ಪ ದೀಟುಾರು ಅಧ್ಯಕ್ಷರು. ಚಂದ್ರಪ್ಪ ಮಿಟ್ಲಕಟ್ಟೆ ಉಪಾಧ್ಯಕ್ಷರು . ಎಂ.ಜಿ ಪರಮೇಶ್ವರ ಗೌಡ್ರು ಹೊಳೆಸಿರಿಗೆರೆ ಹಾಗೂ ಪಂಚಮಸಾಲಿ ಸಮಾಜದ ಮುಂಖಡರು ಹಾಗೂ ಬೇರೆ ಸಮಾಜದ ಮುಖಂಡರು ಉಪಸ್ಥಿತರಿದ್ದರು…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…