ತಿರ್ಥಹಳ್ಳಿ :ಜಮೀನು ದಾರಿ ವಿವಾದದಲ್ಲಿ ಹಲ್ಲೆಗೊಳಗಾಗಿ ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುಯುತ್ತಿರುವ ಮಲ್ಲೇಸರದ ಕಬ್ಬಿನಮಕ್ಕಿ ಮುರುಳಿದರರವರ ಆರೋಗ್ಯ ವಿಚಾರಿಸಲು ಇಂದು ಗೃಹ ಸಚಿವ ಆರಗ ಜ್ಞಾನೇಂದ್ರರವರು ಮಣಿಪಾಲಕ್ಕೆ ಬೇಟಿ ನೀಡಿದರು.
ನಿನ್ನೆ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದ ಗೃಹಸಚಿವರು ಇಂದು ಮಣಿಪಾಲಿಗೆ ಖುದ್ದು ಭೇಟಿ ನೀಡಿ ಮುರುಳಿಧರ್ ಆರೋಗ್ಯ ವಿಚಾರಿಸಿದರು.
1 comment
Добрый день. Недавно наткнулся на один интересный сайт. Нашел ответы на многие свои вопросы.
Если ваши цветы начали болеть, не знаете что делать? вот тут все подробно расписано. Там и про диагностику, и про методы борьбы.
Смотрите сами:
[url=https://raregreen.ru/category/jekzoticheskie-lajfhaki/]https://raregreen.ru/category/jekzoticheskie-lajfhaki/[/url]
Рекомендую.