Thursday, May 1, 2025
Google search engine
Homeಶಿವಮೊಗ್ಗಆರೋಗ್ಯಸ್ಮಾರ್ಟ್ ಸಿಟಿಯಲ್ಲಿ ಸೊಳ್ಳೆಗಳ ಕಲರವ ಸಾಂಕ್ರಮಿಕ ರೋಗ ಹರಡುವ ಮುನ್ನ ಔಷಧಿ ಸಿಂಪಡಿಸಿ ಪುಣ್ಯಕಟ್ಟಿಕೊಳ್ಳಿ ಎನ್ನುತ್ತಿರುವ...

ಸ್ಮಾರ್ಟ್ ಸಿಟಿಯಲ್ಲಿ ಸೊಳ್ಳೆಗಳ ಕಲರವ ಸಾಂಕ್ರಮಿಕ ರೋಗ ಹರಡುವ ಮುನ್ನ ಔಷಧಿ ಸಿಂಪಡಿಸಿ ಪುಣ್ಯಕಟ್ಟಿಕೊಳ್ಳಿ ಎನ್ನುತ್ತಿರುವ ನಾಗರಿಕರು..!! ಮಲ್ಲಿಕಾರ್ಜುನ ನಗರ ಹಾಗೂ ಬೊಮ್ಮನಕಟ್ಟೆ ನಿವಾಸಿಗಳ ಗೋಳು ಕೇಳುವವರು ಯಾರು ?

ಶಿವಮೊಗ್ಗ: ನಗರದಲ್ಲಿ ಸೊಳ್ಳೆಗಳ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ಔಷಧಿ ಸಿಂಪಡಿಸಿ ಬೇಕಾದ ಮಹಾನಗರ ಪಾಲಿಕೆ ಮೌನವಾಗಿ ಕುಳಿತಿದೆ.

ಚರಂಡಿಯಲ್ಲಿ ನಿಂತ ನೀರು :

ನಗರದ ವಾರ್ಡ್ ಗಳ ಚರಂಡಿಗಳಲ್ಲಿ ನೀರು ನಿಂತಿದ್ದು ಸೊಳ್ಳೆಗಳು ಉತ್ಪತ್ತಿಯಾಗಲು ಕಾರಣವಾಗಿದೆ. ಬೇಸಿಗೆ ಕಾಲದಲ್ಲಿ ಶೆಕೆ ಜೊತೆಗೆ ಸೊಳ್ಳೆ ಕಾಟ ಬೇರೆ ಹೇಳಲು ಆಗದೆ ಅನುಭವಿಸಲೂ ಆಗದೇ ನಾಗರಿಕರು ಸಂಕಟ ಪಡುತ್ತಿದ್ದಾರೆ.

ಸಾಂಕ್ರಾಮಿಕ ರೋಗ ಹರಡುವ ಮುನ್ನ ಎಚ್ಚೆತ್ತುಕೊಳ್ಳಿ:

“ನ್ಯೂಸ್ ವಾರಿಯರ್ಸ್” ಪತ್ರಿಕೆ ಮೌಖಿಕವಾಗಿ ಮೊನ್ನೆ ಹೇಳಿದ ನಂತರ ಕೋಟೆ ಭಾಗದಲ್ಲಿ ಔಷಧಿ ಸಿಂಪಡಿಸಿ ಲಾಗುತ್ತಿದೆ. ಸ್ಪಂದನೆಗೆ ಧನ್ಯವಾದಗಳು. ಅದೇ ರೀತಿ ಬೇರೆ ವಾರ್ಡ್ ಗಳ ಚರಂಡಿಗಳಲ್ಲಿ ನೀರು ನಿಂತಿದ್ದು. ಸುತ್ತಲೂ ಸಣ್ಣಪುಟ್ಟ ಗಿಡಗಳು ಬೆಳೆದಿದೆ. ಕ್ಲೀನ್ ಆಗಬೇಕು ನಂತರ ಸೊಳ್ಳೆಗಳ ಔಷಧಿ ಸಿಂಪಡಿಸಬೇಕು.

ಮಲ್ಲಿಕಾರ್ಜುನ ನಗರ ಹಾಗೂ ಬೊಮ್ಮನಕಟ್ಟೆ ನಿವಾಸಿಗಳ ಗೋಳು ಕೇಳೋರ್ಯಾರು?

ನಗರದ ಮಲ್ಲಿಕಾರ್ಜುನ ನಗರ ಹಾಗೂ ಬೊಮ್ಮನಕಟ್ಟೆ ಜನರ ಗೋಳು ಕೇಳುವವರು ಇಲ್ಲದಂತಾಗಿದೆ . ಉತ್ತಮವಾದ ರಸ್ತೆಗಳು ಮೊದಲೇ ಇಲ್ಲ ,ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಜನರು ಪರದಾಡುವಂತಾಗಿದೆ , ನಿರಂತರವಾಗಿ ಮಹಾನಗರ ಪಾಲಿಕೆಯಿಂದ ಕುಡಿಯುವ ನೀರಿನ ವ್ಯವಸ್ಥೆ ಆಗುತ್ತಿಲ್ಲ. ಚರಂಡಿಗಳ ವ್ಯವಸ್ಥೆಯಂತೂ ಹೇಳತೀರದು ಇಲ್ಲಿನ ಜನರು ಮಹಾ ನಗರಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನುಮುಂದಾದರೂ ಎಚ್ಚೆತ್ತುಕೊಂಡು ಮಲ್ಲಿಕಾರ್ಜುನ ನಗರ ಹಾಗೂ ಬೊಮ್ಮನಕಟ್ಟೆ ಕಡೆ ಗಮನ ನೀಡಲಿ.

ರಘುರಾಜ್ ಹೆಚ್.ಕೆ….

#####################################ಸುದ್ದಿ ನೀಡಲು ಸಂಪರ್ಕಿಸಿ:9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...