Wednesday, April 30, 2025
Google search engine
Homeರಾಜ್ಯಹರಿಹರದ ಶಾಸಕ ಎಸ್, ರಾಮಪ್ಪನವರ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ಕೋರಿದ ಅಭಿಮಾನಿಗಳು....

ಹರಿಹರದ ಶಾಸಕ ಎಸ್, ರಾಮಪ್ಪನವರ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ಕೋರಿದ ಅಭಿಮಾನಿಗಳು….

ನಾಳೆ 22 /07/2021 ರಂದು ಹರಿಹರದ ಶಾಸಕರಾದ ಎಸ್, ರಾಮಪ್ಪ ಅವರ ಹುಟ್ಟಿದ ದಿನವಾಗಿದ್ದು. ಇದರ ಪ್ರಯುಕ್ತವಾಗಿ ಅವರ ಅಭಿಮಾನಿಗಳು, ಹಿತೈಷಿಗಳು, ಬಂಧುಗಳು, ಪತ್ರಿಕೆ ಮೂಲಕ ಶಾಸಕರಿಗೆ ಶುಭಾಶಯಗಳನ್ನು ಮುಂಚಿತವಾಗಿ ಕೋರಿದ್ದು. ಅದರಲ್ಲಿ ಪ್ರಮುಖವಾಗಿ ನಗರಸಭೆ ಸದಸ್ಯರಾದ ವಸಂತ್ ಕುಮಾರ್, ಸಲ್ಮಾನ್, ಯತಿರಾಜ್ ಎಸ್, ವಿಜಯ್ ಕುಮಾರ್ ಬಿ ಕಿರ್ತಿ, ಕಾರ್ತಿಕ್, ನಾಗರಾಜ್, ವಿನಾಯಕ್, ಪ್ರಶಾಂತ್, ದರ್ಶನ್, ಗುರುಕಿರಣ್, ಹರ್ಷಿತ್, ಚೇತು, ಹರೀಶ್, ಮಲ್ಲಿಕ್, ಆಫ್ತಬ್ ಅಬ್ದುಲ್, ಮುಂತಾದವರು ಪತ್ರಿಕೆ ಮೂಲಕ ಶುಭಾಶಯಗಳನ್ನು ಕೋರಿದ್ದು. ಶಾಸಕರಿಗೆ ಆ ಭಗವಂತ ಆರೋಗ್ಯ ಭಾಗ್ಯವನ್ನು ಕೊಟ್ಟು ಹರಿಹರದ ಅಭಿವೃದ್ಧಿಗೆ ಶ್ರಮಿಸಲು ಇನ್ನಷ್ಟು ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ…..

ಸುದ್ದಿ ನೀಡಲು ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ….. ರಘುರಾಜ್ ಹೆಚ್, ಕೆ..9449553305/7892830899….

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...