Saturday, June 14, 2025
Google search engine
Homeರಾಜ್ಯಕೋವಿಡ್ ಲಸಿಕೆ ದುರುಪಯೋಗ ಹಿನ್ನೆಲೆ ಜಗಳೂರು ಸಾರ್ವಜನಿಕ ಆಸ್ಪತ್ರೆಗೆ ದಾವಣಗೆರೆ ಡಿಎಚ್ಓ ಡಾ/ನಾಗರಾಜ್ ದಿಡೀರ್ ಭೇಟಿ...

ಕೋವಿಡ್ ಲಸಿಕೆ ದುರುಪಯೋಗ ಹಿನ್ನೆಲೆ ಜಗಳೂರು ಸಾರ್ವಜನಿಕ ಆಸ್ಪತ್ರೆಗೆ ದಾವಣಗೆರೆ ಡಿಎಚ್ಓ ಡಾ/ನಾಗರಾಜ್ ದಿಡೀರ್ ಭೇಟಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಡಿಎಚ್ ಓ……

ಕೋವಿಡ್‌ ಲಸಿಕೆ ಸಿಗ್ತಿಲ್ಲಾ ಅಂತಾ ರಾಜ್ಯಾದ್ಯಂತ ಜನ ಪರದಾಡುತ್ತಿದ್ದಾರೆ.

ಆದ್ರೆ, ಇಲ್ಲಿ ಲಸಿಕೆಗಳನ್ನು ಬೇಕಾಬಿಟ್ಟಿ ಹಾಳು ಮಾಡಿದ್ದಾರೆ.

ಇವರಿಗೆ ಲಸಿಕೆ ಬೆಲೆನೂ, ಅದರ ಸದುಪಯೋಗ ಮಾಡೋದರ ಅರಿವಿಲ್ಲ.

ಹೇಳುವರಿಲ್ಲ ಕೇಳುವರಿಲ್ಲ ಎಂಬಂತಾಗಿದೆ.

17 ಲಸಿಕಾ ವಾಯಲ್‌ಗಳನ್ನು ಅರೆ ಬರೆ ಬಳಸಿ ಬಿಸಾಡಿದ ಆರೋಗ್ಯ ಇಲಾಖೆ ಸಿಬ್ಬಂದಿಗಳು.

ಜಗಳೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಘಟನೆ.

ದಾವಣಗೆರೆ ಜಿಲ್ಲೆ ಜಗಳೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆ.

ದೀಢೀರ್‌ ಭೇಟಿ ನೀಡಿದ ಟಿಎಚ್‌ ಓ ಡಾ.ನಾಗರಾಜ್‌

ಲಸಿಕ ದಾಸ್ತಾನು ಪರಿಶೀಲಿಸಿದ ಸಂದರ್ಭದಲ್ಲಿ ಬೆಳಕಿಗೆ ಬಂದ ಘಟನೆ

ಸ್ಪಷ್ಟ ಮಾಹಿತಿ ನೀಡಲು ತಡಬಡಿಸಿದ ಹಿರಿಯ ಫಾರ್ಮಸಿಸ್ಟ್‌

ಉಡಾಫೆ ಉತ್ತರ ನೀಡಿದ ಸಾರ್ವಜನಿಕರ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಮಲ್ಲಪ್ಪ.

ಲಸಿಕೆ ದುರಪಯೋಗ ಪಡಿಸಿದ ವೈದ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಟಿಎಚ್ಓ.

ಅರೆಬಳಕೆ ಮಾಡಿ ಬಿಸಾಡಿದ ವಾಯಿಲ್‌ಗಳನ್ನು ಸಂಗ್ರಹಿಸಿ ನೋಟಿಸ್‌ ಜಾರಿಗೊಳಿಸಿದ ಟಿಎಚ್‌ಓ.

ಲಸಿಕೆಯನ್ನು ದುರುಪಯೋಗ ಪಡಿಸಿಕೊಂಡವರ ಮೇಲೆ ಕ್ರಮಕ್ಕೆ ಆಗ್ರಹ

ನೊಟೀಸ್‌ ಜಾರಿಗೊಳಿಸಿದ ಪ್ರತಿಯನ್ನು ಜಿಲ್ಲಾ ಆರ್‌ಸಿಎಚ್‌ ಅಧಿಕಾರಿಗೆ ರವಾನಿಸಲು ಸಿದ್ಧತೆ.

ವರದಿ…ರಘುರಾಜ್ ಹೆಚ್. ಕೆ…

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!