Wednesday, April 30, 2025
Google search engine
Homeರಾಜ್ಯಕೋವಿಡ್ ಲಸಿಕೆ ದುರುಪಯೋಗ ಹಿನ್ನೆಲೆ ಜಗಳೂರು ಸಾರ್ವಜನಿಕ ಆಸ್ಪತ್ರೆಗೆ ದಾವಣಗೆರೆ ಡಿಎಚ್ಓ ಡಾ/ನಾಗರಾಜ್ ದಿಡೀರ್ ಭೇಟಿ...

ಕೋವಿಡ್ ಲಸಿಕೆ ದುರುಪಯೋಗ ಹಿನ್ನೆಲೆ ಜಗಳೂರು ಸಾರ್ವಜನಿಕ ಆಸ್ಪತ್ರೆಗೆ ದಾವಣಗೆರೆ ಡಿಎಚ್ಓ ಡಾ/ನಾಗರಾಜ್ ದಿಡೀರ್ ಭೇಟಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಡಿಎಚ್ ಓ……

ಕೋವಿಡ್‌ ಲಸಿಕೆ ಸಿಗ್ತಿಲ್ಲಾ ಅಂತಾ ರಾಜ್ಯಾದ್ಯಂತ ಜನ ಪರದಾಡುತ್ತಿದ್ದಾರೆ.

ಆದ್ರೆ, ಇಲ್ಲಿ ಲಸಿಕೆಗಳನ್ನು ಬೇಕಾಬಿಟ್ಟಿ ಹಾಳು ಮಾಡಿದ್ದಾರೆ.

ಇವರಿಗೆ ಲಸಿಕೆ ಬೆಲೆನೂ, ಅದರ ಸದುಪಯೋಗ ಮಾಡೋದರ ಅರಿವಿಲ್ಲ.

ಹೇಳುವರಿಲ್ಲ ಕೇಳುವರಿಲ್ಲ ಎಂಬಂತಾಗಿದೆ.

17 ಲಸಿಕಾ ವಾಯಲ್‌ಗಳನ್ನು ಅರೆ ಬರೆ ಬಳಸಿ ಬಿಸಾಡಿದ ಆರೋಗ್ಯ ಇಲಾಖೆ ಸಿಬ್ಬಂದಿಗಳು.

ಜಗಳೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಘಟನೆ.

ದಾವಣಗೆರೆ ಜಿಲ್ಲೆ ಜಗಳೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆ.

ದೀಢೀರ್‌ ಭೇಟಿ ನೀಡಿದ ಟಿಎಚ್‌ ಓ ಡಾ.ನಾಗರಾಜ್‌

ಲಸಿಕ ದಾಸ್ತಾನು ಪರಿಶೀಲಿಸಿದ ಸಂದರ್ಭದಲ್ಲಿ ಬೆಳಕಿಗೆ ಬಂದ ಘಟನೆ

ಸ್ಪಷ್ಟ ಮಾಹಿತಿ ನೀಡಲು ತಡಬಡಿಸಿದ ಹಿರಿಯ ಫಾರ್ಮಸಿಸ್ಟ್‌

ಉಡಾಫೆ ಉತ್ತರ ನೀಡಿದ ಸಾರ್ವಜನಿಕರ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಮಲ್ಲಪ್ಪ.

ಲಸಿಕೆ ದುರಪಯೋಗ ಪಡಿಸಿದ ವೈದ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಟಿಎಚ್ಓ.

ಅರೆಬಳಕೆ ಮಾಡಿ ಬಿಸಾಡಿದ ವಾಯಿಲ್‌ಗಳನ್ನು ಸಂಗ್ರಹಿಸಿ ನೋಟಿಸ್‌ ಜಾರಿಗೊಳಿಸಿದ ಟಿಎಚ್‌ಓ.

ಲಸಿಕೆಯನ್ನು ದುರುಪಯೋಗ ಪಡಿಸಿಕೊಂಡವರ ಮೇಲೆ ಕ್ರಮಕ್ಕೆ ಆಗ್ರಹ

ನೊಟೀಸ್‌ ಜಾರಿಗೊಳಿಸಿದ ಪ್ರತಿಯನ್ನು ಜಿಲ್ಲಾ ಆರ್‌ಸಿಎಚ್‌ ಅಧಿಕಾರಿಗೆ ರವಾನಿಸಲು ಸಿದ್ಧತೆ.

ವರದಿ…ರಘುರಾಜ್ ಹೆಚ್. ಕೆ…

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...