
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಅದ್ಧೂರಿ ಕಾರ್ಯಕ್ರಮವನ್ನು ಒಂದುತಿಂಗಳ ಕಾಲ ಆಚರಿಸಿ ಸ್ವಾತಂತ್ರ್ಯದಿನವಾದ ಇಂದು ಸಮಾರೋಪ ಸಮಾರಂಭ ಏರ್ಪಡಿಸಲಾಗಿತ್ತು .
ಕಾಲೇಜಿನ ಕ್ರೀಡೆ ಎನ್ ಎಸ್ ಎಸ್ ಎನ್ ಸಿ ಸಿ ರೋವರ್ಸ್ ಹಾಗೂ ರೇಂಜರ್ಸ್ ರೆಡ್ ಕ್ರಾಸ್ ಸಾಂಸ್ಕೃತಿಕ ಹಾಗೂ ಇತರ ಚಟುವಟಿಕೆಗಳ ನಡೆಸಿದ ಸ್ಫರ್ಧೆಯಲ್ಲಿ ಭಾಗವಹಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಶೇಖರ ರವರು ವಹಿಸಿದ್ದರು…
ಕಾರ್ಯಕ್ರಮದಲ್ಲಿ IQAC ಸಂಚಾಲಕರಾದ ಡಾ.ಅಶ್ವಿನಿ ಬಿದರಳ್ಳಿ , ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ವಿನಯ್ ಆರ್ ಕೆ .
ಕ್ರೀಡಾವಿಭಾಗದ ನಿರ್ದೇಶಕರಾದ ಡಾ.ಅನಿಲ್ ಕುಮಾರ್ ಎ ಬಿ.
ಎನ್ ಸಿ ಸಿ ಅಧಿಕಾರಿಯಾದ ಡಾ.ಹನುಮಂತಪ್ಪ ಎನ್ ಎಸ್ ಎಸ್ ಸಂಚಾಲಕರಾದ ಡಾ. ಜಿ ಆರ್ ಜೋಷಿ .ಡಾ. ರೂಪಾ .
ರೋವರ್ಸ್ ಹಾಗೂ ರೇಂಜರ್ಸ್ ಅಧಿಕಾರಿಗಳಾದ ಶಿವರುದ್ರಪ್ಪ ಹಾಗೂ ರೋಹಿಣಿ ಇನ್ನಿತರ ಸಂಚಾಲಕರು ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ಕಾಲೇಜಿನ ವಿಧ್ಯಾರ್ಥಿಗಳು ಭಾಗವಹಿಸಿದ್ದರು…
ರಘುರಾಜ್ ಹೆಚ್.ಕೆ…9449553305…