
ಶ್ರೀ ಶ್ರೀ ಶ್ರೀ ಬೀರೇಶ್ವರ ವಿಕಾಸನ ಸಂಸ್ಥೆ. ರಿ. ವತಿಯಿಂದ ಇಂದು 75 ನೇ ಅಮೃತ ಮಹೋತ್ಸವ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಎಂ ಈಶ್ವರಪ್ಪ , ಮುಖ್ಯ ಅತಿಥಿಗಳು ಆನಂದಪ್ಪ ಕೆಎಚ್. ಬೀರಪ್ಪ ಈ ಗೌರವಾಧ್ಯಕ್ಷರು ಉಪಸ್ಥಿತರಿದ್ದರು.
ಸಂಸ್ಥೆ ಅಧ್ಯಕ್ಷರಾದ ಮಂಜುನಾಥ್ ನವಲೆ ಇವರು ಧ್ವಜಾರೋಹಣ ನೆರವೇರಿಸಿದರು. ಸಮಾಜದ ನಿವೃತ್ತ ಸರ್ಕಾರಿ ನೌಕರರು ಹಾಗೂ ಸಮಾಜಸೇವಕರಾದ ಶ್ರೀಮತಿ ರಾಧಮ್ಮ ಶಿವಾನಂದ ಇವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ರವೀಂದ್ರ ಎಂ ಹೆಚ್ ರವರು ಸ್ವಾಗತಿಸಿದರು ಕಾರ್ಯದರ್ಶಿಗಳಾದ ಎನ್ ಕೃಷ್ಣ ಇವರು ವಂದನಾರ್ಪಣೆ ಮಾಡಿದರು.
ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಣ್ಣಪ್ಪ .ವಿ, ಆನಂದ .ಸುರೇಶ್ ಎಚ್ ಮಾಜಿ ಅಧ್ಯಕ್ಷರುಗಳಾದ ಹಾಲಸ್ವಾಮಿ. ಹನುಮಂತು. ನಿರ್ದೇಶಕರುಗಳಾದ ಎಂ. ಹಾಲೇಶ್. ಅರ್ಜುನ್. ತುಳಸಿ ರಾಜ್. ರಾಘು ಎಲ್ .ಈಶ್ವರಪ್ಪ ಹಾಗೂ ಶಾಲಾ ಮಕ್ಕಳು ಗ್ರಾಮಸ್ಥರು ಉಪಸ್ಥಿತರಿದ್ದರು.
ರಘುರಾಜ್ ಹೆಚ್.ಕೆ….9449553305….