
ತೀರ್ಥಹಳ್ಳಿ : ಇಂದು ಪಟ್ಟಣದ ಜೂನಿಯರ್ಸ್ ಕಾಲೇಜಿನಲ್ಲಿ ಕ್ರೀಡಾಕೂಟ ನಡೆಯುತ್ತಿದ್ದ ಸಂದರ್ಭದಲ್ಲಿ ಅನ್ಯಕೋಮಿನ ಎರಡು ಯುವಕರ ಗುಂಪುಗಳು ಚಿಕ್ಕ ಕಾರಣಕ್ಕೆ ಗಲಾಟೆ ಮಾಡಿಕೊಂಡಿದ್ದು. ಅದರಲ್ಲಿ ಇಬ್ಬರನ್ನು ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು.
ಒಬ್ಬನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ..?!
ಚಿಕ್ಕ ಕಾರಣಕ್ಕೆ ಗಲಾಟೆ ಮಾಡಿಕೊಂಡ ಯುವಕರು ಕೇವಲ ಗುರಾಯಿಸುತಿದ್ದೀಯಾ ಎನ್ನುವ ನೆಪ ಮಾಡಿಕೊಂಡು ಎರಡು ಗುಂಪುಗಳು ಗಲಾಟೆ ಮಾಡಿಕೊಂಡಿದ್ದು.ಅದರಲ್ಲಿ ಇಬ್ಬರು ಯುವಕರು ಇನ್ನು 18ರ ಪ್ರಾಯ ತುಂಬಿಲ್ಲ ಒಬ್ಬ ಯುವಕ ಪಟ್ಟಣದ ಬೆಟ್ಟಮಕ್ಕಿ ನಿವಾಸಿ ಪ್ರಜ್ವಲ್ ಎಂಬಾತನು, ಇನ್ನೊಬ್ಬ ಯುವಕ ಇಂದ್ರನಗರ ನಿವಾಸಿ ರೆಹಮಾನ್ ಅಲಿ ಎಂಬಾತನು, ಸದ್ಯ ಪ್ರಜ್ವಲ್ ಅನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದೊಯ್ಯಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ…
ರಘುರಾಜ್ ಹೆಚ್.ಕೆ…9449553305…