ಶಿವಮೊಗ್ಗ :ಭವ್ಯ ಮೆರವಣಿಗೆಯಲ್ಲಿ ಮೂಲಕ ಪ್ರಾರಂಭವಾದ ರಥ ಬೀದಿ ಉತ್ಸವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಯಶಸ್ವಿಯಾಗಿ ಇಂದು ಮುಂಜಾನೆ 4 ಗಂಟೆ 8 ನಿಮಿಷಕ್ಕೆ ವಿಸರ್ಜನೆಗೊಂಡ ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ..

ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಗಣಪತಿಯೆಂದರೆ ಶಿವಮೊಗ್ಗದ ನಾಗರಿಕರಿಗೆ ಎಲ್ಲಿಲ್ಲದ ಉತ್ಸಾಹ ಸಹಸ್ರಾರು ಸಂಖ್ಯೆಯಲ್ಲಿ ಸೇರುವ ಈ ಗಣಪತಿಗೆ ತನ್ನದೇ ಆದ ಹೆಸರಿದೆ ಹೇಗೆ ಒಂದೊಂದು ಜಿಲ್ಲೆಗಳು ಒಂದೊಂದು ಕಾರ್ಯಕ್ರಮಗಳಿಗೆ ಫೇಮಸ್ಸು ಹಾಗೆ ಶಿವಮೊಗ್ಗ ಮೈಸೂರಿನ ದಸರಾದ ತರಾನೇ ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಕೂಡ ಅಷ್ಟೇ ಫೇಮಸ್ ಇಂತಹ ಗಣಪತಿ ಕೂರಿಸಲು ಹಾಗೂ ಅದನ್ನು ಬಿಡಲು ಸಾಕಷ್ಟು ಪೂರ್ವ ತಯಾರಿಗಳನ್ನು ನಡೆಸಲಾಗುತ್ತದೆ.
ಜಿಲ್ಲಾಡಳಿತದಿಂದ ಹಾಗೂ ಪೊಲೀಸ್ ಇಲಾಖೆಯಿಂದ ಬಿಗಿ ಕ್ರಮ ;
ಶಿವಮೊಗ್ಗ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಹಗಲಿರಲು ಎನ್ನದೆ ಶ್ರಮಿಸಿ ಈ ಗಣಪತಿ ಉತ್ಸವ ಯಶಸ್ವಿಯಾಗಿ ನೆರವೇರುವಂತೆ ಮಾಡಿದೆ.
ಸರ್ವರಿಗೂ ಕೃತಜ್ಞತೆಯನ್ನು ಸಲ್ಲಿಸಿದ ಹಿಂದೂ ಮಹಾಸಭಾ ಮಂಡಳಿ :
ಈ ಗಣಪತಿಯ ವಿಸರ್ಜನೆಯಲ್ಲಿ ಹಗಲಿರಲು ಶ್ರಮಿಸಿದ ಜಿಲ್ಲಾಡಳಿತಕ್ಕೆ ಜಿಲ್ಲಾ ಪೊಲೀಸ್ ಇಲಾಖೆಗೆ ಹಾಗೂ ತಂಡೋಪ ತಂಡವಾಗಿ ಕುಟುಂಬ ಸಮೇತವಾಗಿ ಬಂದ ಶಿವಮೊಗ್ಗದ ನಾಗರಿಕರಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದ ಹಿಂದೂ ಮಹಾಸಭಾ ಮಂಡಳಿ…
ರಘುರಾಜ್ ಹೆಚ್.ಕೆ..9449553305…