Monday, June 16, 2025
Google search engine
Homeರಾಜ್ಯನಿನ್ನೆ ಅದ್ದೂರಿಯಾಗಿ ಪ್ರಾರಂಭವಾಗಿ ರಾಜಭೀದಿ ಉತ್ಸವದ ಮೂಲಕ ಸಾಗಿ ಇಂದು ಮುಂಜಾನೆ 4 ಗಂಟೆ 8...

ನಿನ್ನೆ ಅದ್ದೂರಿಯಾಗಿ ಪ್ರಾರಂಭವಾಗಿ ರಾಜಭೀದಿ ಉತ್ಸವದ ಮೂಲಕ ಸಾಗಿ ಇಂದು ಮುಂಜಾನೆ 4 ಗಂಟೆ 8 ನಿಮಿಷಕ್ಕೆ ವಿಸರ್ಜನೆಗೊಂಡ “”ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ””..!!! ಹಗಲು ರಾತ್ರಿ ಎನ್ನದೆ ಕಳೆದ 15 ದಿನದಿಂದ ಈ ಗಣಪತಿಯ ವಿಸರ್ಜನೆಗೆ ಪೂರ್ವ ತಯಾರಿ ನಡೆಸಿದ “ಜಿಲ್ಲಾಡಳಿತ” “ಜಿಲ್ಲಾ ಪೊಲೀಸ್ ಇಲಾಖೆ”ಗೆ ತಂಡೋಪ ತಂಡವಾಗಿ ಆಗಮಿಸಿದ “ಸಮಸ್ತ ಭಕ್ತಾದಿಗಳಿಗೆ” ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸಿದ “ಹಿಂದೂ ಮಹಾಸಭಾ ಮಂಡಳಿ”..!!! ವಿಡಿಯೋ ಇದೆ..!!!!

ಶಿವಮೊಗ್ಗ :ಭವ್ಯ ಮೆರವಣಿಗೆಯಲ್ಲಿ ಮೂಲಕ ಪ್ರಾರಂಭವಾದ ರಥ ಬೀದಿ ಉತ್ಸವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಯಶಸ್ವಿಯಾಗಿ ಇಂದು ಮುಂಜಾನೆ 4 ಗಂಟೆ 8 ನಿಮಿಷಕ್ಕೆ ವಿಸರ್ಜನೆಗೊಂಡ ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ..

ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಗಣಪತಿಯೆಂದರೆ ಶಿವಮೊಗ್ಗದ ನಾಗರಿಕರಿಗೆ ಎಲ್ಲಿಲ್ಲದ ಉತ್ಸಾಹ ಸಹಸ್ರಾರು ಸಂಖ್ಯೆಯಲ್ಲಿ ಸೇರುವ ಈ ಗಣಪತಿಗೆ ತನ್ನದೇ ಆದ ಹೆಸರಿದೆ ಹೇಗೆ ಒಂದೊಂದು ಜಿಲ್ಲೆಗಳು ಒಂದೊಂದು ಕಾರ್ಯಕ್ರಮಗಳಿಗೆ ಫೇಮಸ್ಸು ಹಾಗೆ ಶಿವಮೊಗ್ಗ ಮೈಸೂರಿನ ದಸರಾದ ತರಾನೇ ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಕೂಡ ಅಷ್ಟೇ ಫೇಮಸ್ ಇಂತಹ ಗಣಪತಿ ಕೂರಿಸಲು ಹಾಗೂ ಅದನ್ನು ಬಿಡಲು ಸಾಕಷ್ಟು ಪೂರ್ವ ತಯಾರಿಗಳನ್ನು ನಡೆಸಲಾಗುತ್ತದೆ.

ಜಿಲ್ಲಾಡಳಿತದಿಂದ ಹಾಗೂ ಪೊಲೀಸ್ ಇಲಾಖೆಯಿಂದ ಬಿಗಿ ಕ್ರಮ ;

ಶಿವಮೊಗ್ಗ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಹಗಲಿರಲು ಎನ್ನದೆ ಶ್ರಮಿಸಿ ಈ ಗಣಪತಿ ಉತ್ಸವ ಯಶಸ್ವಿಯಾಗಿ ನೆರವೇರುವಂತೆ ಮಾಡಿದೆ.

ಸರ್ವರಿಗೂ ಕೃತಜ್ಞತೆಯನ್ನು ಸಲ್ಲಿಸಿದ ಹಿಂದೂ ಮಹಾಸಭಾ ಮಂಡಳಿ :

ಈ ಗಣಪತಿಯ ವಿಸರ್ಜನೆಯಲ್ಲಿ ಹಗಲಿರಲು ಶ್ರಮಿಸಿದ ಜಿಲ್ಲಾಡಳಿತಕ್ಕೆ ಜಿಲ್ಲಾ ಪೊಲೀಸ್ ಇಲಾಖೆಗೆ ಹಾಗೂ ತಂಡೋಪ ತಂಡವಾಗಿ ಕುಟುಂಬ ಸಮೇತವಾಗಿ ಬಂದ ಶಿವಮೊಗ್ಗದ ನಾಗರಿಕರಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದ ಹಿಂದೂ ಮಹಾಸಭಾ ಮಂಡಳಿ…

ರಘುರಾಜ್ ಹೆಚ್.ಕೆ..9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!