
ತೀರ್ಥಹಳ್ಳಿ : ತಾಲೂಕಿನ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಕಳೆದ 20 ವರ್ಷಗಳಿಂದ ಮಕ್ಕಳ ತಜ್ಜರಾಗಿ ಕಾರ್ಯನಿರ್ವಹಿಸುತ್ತಿರುವ ಡಾಕ್ಟರ್ ಪ್ರಭಾಕರ್ ಅವರು ಉತ್ತಮ ಮಕ್ಕಳ ತಜ್ಞರಾಗಿದ್ದು . ತಾಲೂಕಿನಲ್ಲಿ ತಮ್ಮದೇ ಆದ ಹೆಸರು ಗಳಿಸಿಕೊಂಡಿದ್ದಾರೆ. ಡಾಕ್ಟರ್ ಪ್ರಭಾಕರ್ ಅವರು ಇಂದು ತಮ್ಮ ಪತ್ನಿ ಜೊತೆ ಪ್ರಯಾಣಿಸುತ್ತಿದ್ದ ವೇಳೆ ಅವರ ಕಾರು ಚಿಕ್ಕಮಂಗಳೂರು ಜಿಲ್ಲೆಯ ಶೃಂಗೇರಿ ರಸ್ತೆಯ ಅಲ್ದೂರ್ ಬಳಿ ರಸ್ತೆ ಅಪಘಾತವಾಗಿದ್ದು .
ಡಾಕ್ಟರ್ ಪ್ರಭಾಕರ್ ದಂಪತಿಗಳು ಪ್ರಾಣಾಪಾಯದಿಂದ ಪಾರಾಗಿದ್ದು ಕಾರು ಸಾಕಷ್ಟು ಹಾನಿಗೀಡಾಗಿದೆ…
ರಘುರಾಜ್ ಹೆಚ್.ಕೆ…9449553305…