
ಈ ದಿನ ತೃತೀಯ ಲಿಂಗಿಗಳಿಗೆ ಮತದಾನದ ಜಾಗೃತಿ ಮೂಡಿಸುವ ಉದ್ದೇಶದಿಂದ ಕುವೆಂಪು ರಂಗಮಂದಿರದ ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಪ್ರತಿಜ್ಞಾ ವಿಧಿ ಬೋದಿಸಲಾಯ್ತು .

ಈ ಸಂಧರ್ಭದಲ್ಲಿ ಪಾಲಿಕೆಯ ಸ್ವೀಪ್ ಸಮಿತಿಯ ಅನುಪಮ ರತ್ನಾಕರ್ ರೇಣು ಮತ್ತು ಸಿಬ್ಬಂದಿಗಳು ಮತ್ತು ರಕ್ಷಾ ಸಮುದಾಯದ ಪ್ಯಾರುದಾ ಅರ್ಚನ ಮುಂತಾದವರು ಹಾಜರಿದ್ದರು…

ರಘುರಾಜ್ ಹೆಚ್.ಕೆ…9449553305…