Sunday, June 15, 2025
Google search engine
Homeತೀರ್ಥಹಳ್ಳಿBig Breaking news: ಆಗುಂಬೆಯಲ್ಲಿ ಹನಿ ಟ್ರ್ಯಾಪ್..?!

Big Breaking news: ಆಗುಂಬೆಯಲ್ಲಿ ಹನಿ ಟ್ರ್ಯಾಪ್..?!

ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕರ್ನಾಟಕದ ಚಿರಾಪುಂಜಿ ಸುಸಂಸ್ಕೃತರ ನಾಡು ಆಗುಂಬೆ ಭಾಗದ ಹಳ್ಳಿಯಲ್ಲಿ ಹನಿ ಟ್ರ್ಯಾಪ್ ಆಗಿರುವ ಶಂಕೆ ವ್ಯಕ್ತವಾಗುತ್ತಿದೆ.

ಹಿಂದಿನಿಂದಲೂ ಹನಿ ಟ್ರ್ಯಾಪ್ ನಡೆದುಕೊಂಡು ಬರುತ್ತಿದ್ದು ಅದು ಬೆಳಕಿಗೆ ಬರುತ್ತಿಲ್ಲ ಗಂಡನೇ ಹೆಂಡತಿಯನ್ನು ಬಳಸಿಕೊಂಡು ಈ ಕೃತ್ಯವನ್ನು ಮಾಡುತ್ತಿದ್ದಾನೆ ಎನ್ನುವ ಸುದ್ದಿಗಳು ಬರುತ್ತಿವೆ.

ಈಗ ಆತನದೇ ಊರಿನ ಇನ್ನೊಬ್ಬ ವ್ಯಕ್ತಿಗೆ ಹೆಂಡತಿಯನ್ನು ಬಳಸಿಕೊಂಡು ಹನಿ ಟ್ರ್ಯಾಪ್ ಮಾಡಲು ಹೊರಟಾಗ ಆತನ ಹೆಂಡತಿ ಇದರ ವಿರುದ್ಧ ತಿರುಗಿ ಬಿದ್ದಿದ್ದು ಪ್ರಕರಣ ಕುತೂಹಲಕಾರಿಯಾಗಿದೆ.

ಹಾಗಾದರೆ ಹೆಂಡತಿಯನ್ನೇ ಬಳಸಿಕೊಂಡು ಈ ಕೃತ್ಯವನ್ನು ಮಾಡುತ್ತಿದ್ದ ಆತ ಯಾರು..? ಈತನ ಮತ್ತು ಈತನ ಹೆಂಡತಿ ವಿರುದ್ಧ ತಿರುಗಿಬಿದ್ದ ಈತನದೇ ಊರಿನ ಆ ಮಹಿಳೆ ಯಾರು..? ಎನ್ನುವ ಎಲ್ಲಾ ಮಾಹಿತಿಯನ್ನು ಪತ್ರಿಕೆ ಸಂಗ್ರಹಿಸುತ್ತಿದ್ದು ಸಂಪೂರ್ಣ ಮಾಹಿತಿ ಸಿಕ್ಕ ಕೂಡಲೇ ಎಲ್ಲಾ ವಿವರ ತಿಳಿಸಲಾಗುವುದು..

RELATED ARTICLES
- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!