Home ರಾಜ್ಯಸೂಲಿಬೆಲೆ ಉಪನ್ಯಾಸ ವೇಳೆ ಕರೆಂಟ್ ಹೋಯ್ತು… ನಂತರ ಆಗಿದ್ದೇನು.

ಸೂಲಿಬೆಲೆ ಉಪನ್ಯಾಸ ವೇಳೆ ಕರೆಂಟ್ ಹೋಯ್ತು… ನಂತರ ಆಗಿದ್ದೇನು.

by Reporter Smg

ಶಿವಮೊಗ್ಗ : ಇನ್ನೂ ಮಲಗಿದರೆ ಏಳುವಾಗ ಭಾರತವಿರುವುದಿಲ್ಲ. ಕರ್ನಾಟಕ ಸಂಘದಲ್ಲಿ ಆಯೋಜನೆ ಯಾಗಿದ್ದ ಚಕ್ರವರ್ತಿ ಸೂಲಿಬೆಲೆಯವರ ಉಪನ್ಯಾಸ ಕಾರ್ಯಕ್ರಮದ ವೇಳೆ ತಕ್ಷಣ ಕರೆಂಟ್ ಹೋಯಿತು…

ಕಾರ್ಯಕ್ರಮ ಆರಂಭಕ್ಕೂ ಮುನ್ನ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗಿತ್ತು. ಪರಿಸ್ಥಿತಿ ಕೊಂಚ ಕಸಿವಿಸಿ ಮಾಡಿದ್ದರೂ ಜನ ಉಪನ್ಯಾಸ ಕೇಳಲು ಧಾವಿಸಿದರು.


ಚಕ್ರವರ್ತಿ ಸೂಲಿಬೆಲೆ ಉಪನ್ಯಾಸ ನೀಡುವ ಮಧ್ಯಭಾಗದಲ್ಲಿ ಕರೆಂಟ್ ಕಟ್… ಪ್ರೇಕ್ಷಕರು ಕರೆಂಟ್ ಬರುತ್ತದೆ ಎಂದು ಚಕ್ರವರ್ತಿ ಸೂಲಿಬೆಲೆ ಸಹಿತ ಕಾಯುತ್ತಿದ್ದರು ಆದರೆ ಕರೆಂಟ್ ಬರಲಿಲ್ಲ.

ಕತ್ತಲೆಯಲ್ಲಿ ಶ್ರೀ ರಾಮ ನಾಮ ಜಪ

ಕರೆಂಟ್ ಗಾಗಿ ಕಾದ ಪ್ರೇಕ್ಷಕರು ಕೆಲ‌ ನಿಮಿಷಗಳ ನಂತರ ರಾಮ ನಾಮ ಜಪವನ್ನು ಆರಂಭಿಸಿದರು ಕ್ರಮೇಣ ರಾಮ ನಾಮವು ಎಲ್ಲಾ ಸಭೀಕರ ಬಾಯಲ್ಲಿ ಬಂದು ಕಾರ್ಯಕ್ರಮದ ಉತ್ಸಾಹ ಹೆಚ್ಚು ಮಾಡಿ ಚಕ್ರವರ್ತಿ ಸೂಲಿಬೆಲೆಯ ಉತ್ಸಾಹ ಹೆಚ್ಚು ಮಾಡಿತ್ತು .

ಉಪನ್ಯಾಸ ಪೂರ್ಣಗೊಂಡ ನಂತರ ಪೂರ್ಣ ಪ್ರಮಾಣದಲ್ಲಿ ಕರೆಂಟ್ ಬಂದಾಗ ಸಭೀಕರು ಜೈ ಶ್ರೀರಾಮ್ ಹೇಳುವ ಮೂಲಕ ಎರಡನೇ ದಿನದ ಉಪನ್ಯಾಸಕ್ಕೆ ಇತಿ ಶ್ರೀ ಹೇಳಿದರು.

ವರದಿ- ವಿನಯ್ ಕುಮಾರ್ ಹೆಚ್.ಎಮ್

Related Posts

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!