Wednesday, April 30, 2025
Google search engine
Homeರಾಜ್ಯಸೂಲಿಬೆಲೆ ಉಪನ್ಯಾಸ ವೇಳೆ ಕರೆಂಟ್ ಹೋಯ್ತು... ನಂತರ ಆಗಿದ್ದೇನು.

ಸೂಲಿಬೆಲೆ ಉಪನ್ಯಾಸ ವೇಳೆ ಕರೆಂಟ್ ಹೋಯ್ತು… ನಂತರ ಆಗಿದ್ದೇನು.

ಶಿವಮೊಗ್ಗ : ಇನ್ನೂ ಮಲಗಿದರೆ ಏಳುವಾಗ ಭಾರತವಿರುವುದಿಲ್ಲ. ಕರ್ನಾಟಕ ಸಂಘದಲ್ಲಿ ಆಯೋಜನೆ ಯಾಗಿದ್ದ ಚಕ್ರವರ್ತಿ ಸೂಲಿಬೆಲೆಯವರ ಉಪನ್ಯಾಸ ಕಾರ್ಯಕ್ರಮದ ವೇಳೆ ತಕ್ಷಣ ಕರೆಂಟ್ ಹೋಯಿತು…

ಕಾರ್ಯಕ್ರಮ ಆರಂಭಕ್ಕೂ ಮುನ್ನ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗಿತ್ತು. ಪರಿಸ್ಥಿತಿ ಕೊಂಚ ಕಸಿವಿಸಿ ಮಾಡಿದ್ದರೂ ಜನ ಉಪನ್ಯಾಸ ಕೇಳಲು ಧಾವಿಸಿದರು.


ಚಕ್ರವರ್ತಿ ಸೂಲಿಬೆಲೆ ಉಪನ್ಯಾಸ ನೀಡುವ ಮಧ್ಯಭಾಗದಲ್ಲಿ ಕರೆಂಟ್ ಕಟ್… ಪ್ರೇಕ್ಷಕರು ಕರೆಂಟ್ ಬರುತ್ತದೆ ಎಂದು ಚಕ್ರವರ್ತಿ ಸೂಲಿಬೆಲೆ ಸಹಿತ ಕಾಯುತ್ತಿದ್ದರು ಆದರೆ ಕರೆಂಟ್ ಬರಲಿಲ್ಲ.

ಕತ್ತಲೆಯಲ್ಲಿ ಶ್ರೀ ರಾಮ ನಾಮ ಜಪ

ಕರೆಂಟ್ ಗಾಗಿ ಕಾದ ಪ್ರೇಕ್ಷಕರು ಕೆಲ‌ ನಿಮಿಷಗಳ ನಂತರ ರಾಮ ನಾಮ ಜಪವನ್ನು ಆರಂಭಿಸಿದರು ಕ್ರಮೇಣ ರಾಮ ನಾಮವು ಎಲ್ಲಾ ಸಭೀಕರ ಬಾಯಲ್ಲಿ ಬಂದು ಕಾರ್ಯಕ್ರಮದ ಉತ್ಸಾಹ ಹೆಚ್ಚು ಮಾಡಿ ಚಕ್ರವರ್ತಿ ಸೂಲಿಬೆಲೆಯ ಉತ್ಸಾಹ ಹೆಚ್ಚು ಮಾಡಿತ್ತು .

ಉಪನ್ಯಾಸ ಪೂರ್ಣಗೊಂಡ ನಂತರ ಪೂರ್ಣ ಪ್ರಮಾಣದಲ್ಲಿ ಕರೆಂಟ್ ಬಂದಾಗ ಸಭೀಕರು ಜೈ ಶ್ರೀರಾಮ್ ಹೇಳುವ ಮೂಲಕ ಎರಡನೇ ದಿನದ ಉಪನ್ಯಾಸಕ್ಕೆ ಇತಿ ಶ್ರೀ ಹೇಳಿದರು.

ವರದಿ- ವಿನಯ್ ಕುಮಾರ್ ಹೆಚ್.ಎಮ್

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...