Tuesday, April 29, 2025
Google search engine
Homeಅಂತಾರಾಷ್ಟ್ರೀಯWorld Cup final match: ಭಾರತ ಗೆದ್ದರೆ ಬಾಜಿ ಕಟ್ಟಿದವರು ಬಚಾವ್..!

World Cup final match: ಭಾರತ ಗೆದ್ದರೆ ಬಾಜಿ ಕಟ್ಟಿದವರು ಬಚಾವ್..!

ವಿಶ್ವದ ಕಣ್ಣು ಈಗ ಭಾರತ-ಆಸ್ಟ್ರೇಲಿಯಾ ವರ್ಲ್ಡ್ ಕಪ್ ಫೈನಲ್ ಮ್ಯಾಚ್ ಮೇಲೆ ನೆಟ್ಟಿದೆ..

ಗುಜರಾತ್ ನ ಅಹ್ಮದಾಬಾದ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿರುವ ಕ್ರೀಡಾಂಗಣದಲ್ಲಿ ಇಂದು ನಡೆಯುವ ಹೈವೋಲ್ಟೇಜ್ ಪಂದ್ಯದಲ್ಲಿ ಯಾರಾಗುತ್ತಾರೆ ವಿಜಯಶಾಲಿ ಎನ್ನುವುದು ಕುತೂಹಲ ಕೆರಳಿಸಿದೆ.

ಒಂದೆಡೆ ಭಾರತ ಗೆಲ್ಲಲಿ ಎಂದು ವಿಶ್ವದ ಭಾರತದ ಕ್ರಿಕೆಟ್ ಅಭಿಮಾನಿಗಳು ಬಯಸುತ್ತಿದ್ದರೆ ಇನ್ನೊಂದೆಡೆ ಆಸ್ಟ್ರೇಲಿಯಾ ಗೆಲ್ಲಲಿ ಎನ್ನುವುದು ಅವರ ಅಭಿಮಾನಿಗಳ ಹಾರೈಕೆ ಸಮ ಬಲದಿಂದ ಕೂಡಿರುವ ಎರಡು ತಂಡಗಳ ನಡುವೆ ಹೋಲಿಸಿದರೆ ಭಾರತವೇ ಸ್ವಲ್ಪಮಟ್ಟಿಗೆ ಆಸ್ಟ್ರೇಲಿಯಕ್ಕಿಂತ ಉತ್ತಮ ತಂಡ ಎನಿಸಿಕೊಂಡಿದೆ.

ಈ ಬಾರಿ ಭಾರತ ವರ್ಲ್ಡ್ ಕಪ್ ಫೈನಲ್ ಗೆಲ್ಲುವ ನೆಚ್ಚಿನ ತಂಡವಾಗಿದೆ ಒಂದು ಸೋಲನ್ನು ಕಾಣದೆ ನೇರವಾಗಿ ಫೈನಲ್ ಗೆ ತಲುಪಿರುವ ಭಾರತ ತಂಡ ಒಂದುವೇಳೆ ಈ ಬಾರಿ ವಿಶ್ವಕಪ್ ಗೆಲ್ಲದಿದ್ದರೆ ಮುಂದಿನ ಹನ್ನೆರಡು ವರ್ಷಗಳ ಕಾಲ ವಿಶ್ವಕಪ್ ಗೆಲ್ಲುವುದು ಕಷ್ಟ ಎನ್ನುವುದು ಕ್ರಿಕೆಟ್ ತಜ್ಜರ ಅಭಿಪ್ರಾಯ ಏಕೆಂದರೆ ಭಾರತದಲ್ಲಿ ಈಗ ಇರುವ ಆಟಗಾರರ ಮೇಲೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕ್ರಿಕೆಟ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ ಎಲ್ಲರೂ ಕ್ರಿಕೆಟ್ ಅಭಿಮಾನಿಗಳೆ ಆದರೆ ಒಂದೆಡೆ ಅಭಿಮಾನಕೋಸ್ಕರ ಕ್ರಿಕೆಟ್ ನೋಡುವರು ಒಂದು ಕಡೆಯಾದರೆ ಇನ್ನೊಂದು ಕಡೆ ಕ್ರಿಕೆಟನ್ನು ಬಾಜಿ ಕಟ್ಟಿ ನೋಡುವವರು ಇದ್ದಾರೆ ಆ ಬಾಜಿ ಕಟ್ಟಿ ನೋಡುವವರು ಎಂದು ಭಾರತ ಗೆಲ್ಲಲಿ ಎಂದು ಭಾಜಿ ಕಟ್ಟಿದ್ದಾರೆ ಒಂದು ವೇಳೆ ಭಾರತ ಗೆದ್ದರೆ ಅವರಿಗೆ ಖುಷಿಯೋ ಖುಷಿ ಒಂದು ವೇಳೆ ಭಾರತ ಸೋತು ಆಸ್ಟ್ರೇಲಿಯಾ ಗೆದ್ದರೆ ಬಾಜಿ ಕಟ್ಟಿದವರ ಪರಿಸ್ಥಿತಿ ಅದೋಗತಿ.

ಬಾಜಿಯ ವಿಷಯ ಏನೇ ಇರಲಿ ಭಾರತ ಗೆಲ್ಲಲಿ ವಿಶ್ವದೆಲ್ಲೆಡೆ ಭಾರತದ ವಿಜಯ ಪಾತಕಿ ಹಾರಲಿ ಎಂದು ಹಾರೈಸೋಣ.

ರಘುರಾಜ್ ಹೆಚ್‌. ಕೆ.9449553305.

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...