Wednesday, April 30, 2025
Google search engine
Homeತೀರ್ಥಹಳ್ಳಿಆಯನೂರು ತೀರ್ಥಹಳ್ಳಿ ರಸ್ತೆ ಮಾರ್ಗದಲ್ಲಿ ಜಿಂಕೆಗೆ ಅಪಘಾತ ಸ್ಥಳದಲ್ಲಿ ಸಾವು..!

ಆಯನೂರು ತೀರ್ಥಹಳ್ಳಿ ರಸ್ತೆ ಮಾರ್ಗದಲ್ಲಿ ಜಿಂಕೆಗೆ ಅಪಘಾತ ಸ್ಥಳದಲ್ಲಿ ಸಾವು..!

ತೀರ್ಥಹಳ್ಳಿ: ಆಯನೂರು ತೀರ್ಥಹಳ್ಳಿ  ರಸ್ತೆ ಮಾರ್ಗದ ತಮಡಿಹಳ್ಳಿಯ ಗೇಟ್ ಮುಂದೆ ಇರುವ ಸಂಪಿಗೆ ಹಳ್ಳದ ಹತ್ತಿರ  ಸಂಜೆ ಸುಮಾರು ಆರು ಮೂವತ್ತೈದರ ಹೊತ್ತಿಗೆ ಗಂಡು ಜಿಂಕೆ ಅಪಘಾತದಿಂದ ಸಾವನ್ನಪ್ಪಿದ್ದು ಅಪರಿಚಿತ ವಾಹನವು ಜಿಂಕೆಗೆ ಗುದ್ಧಿ ಹೋಗಿದೆ ಎನ್ನಲಾಗುತ್ತಿದೆ.

ಆ ವಾಹನ ಯಾವುದು ಎನ್ನುವ ಹುಡುಗಾಟದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಇದ್ದಾರೆ ಘಟನೆ ನಡೆದ ಸ್ಥಳಕ್ಕೆ  ರೇಂಜರ್  ವಿಜಯಕುಮಾರ್ ಹಾಗೂ ಗಾರ್ಡ್  ಸರಸ್ವತಿ ಹಾಗೂ ಸಿಬ್ಬಂದಿಗಳು ಮಾಹಿತಿಯ ಮೇರೆಗೆ  ಆಗಮಿಸಿದ್ದು  ಸಾವನ್ನಪ್ಪಿರುವ ಜಿಂಕೆಯನ್ನು  ತೆಗೆದುಕೊಂಡು ಹೋಗಿದ್ದಾರೆ.

ಮಾರುತಿ ಬ್ರಿಜಾ ಕಾರು ಗುದ್ದಿರುವ ಶಂಕೆ ವ್ಯಕ್ತವಾಗುತ್ತಿದೆ.

ತಮಡಿಹಳ್ಳಿ  ಬಳಿ ಇರುವ ಗೇಟಿನ ತಪಾಸಣೆ ನಡೆಸಿದರೆ ಮಾಹಿತಿ ಲಭ್ಯವಾಗಬಹುದು ಆದರೆ  ಸರಿಯಾದ ಗೇಟಿನ ವ್ಯವಸ್ಥೆ ಇಲ್ಲ ಅಲ್ಲಿ ಸಿಬ್ಬಂದಿಗಳ ಸರಿಯಾದ ತಪಾಸಣೆ ನಡೆಸುವುದಿಲ್ಲ ಹಾಗೂ ಸಿಸಿ ಕ್ಯಾಮೆರಾದ ವ್ಯವಸ್ಥೆ ಕೂಡ ಇರುವುದಿಲ್ಲ ಹಾಗಾಗಿ ಅಲ್ಲಿ ಮಾಹಿತಿ ಲಭ್ಯವಾಗುವುದು ಕಷ್ಟ.

ಅನಿರೀಕ್ಷಿತವಾಗಿ  ವಾಹನಕ್ಕೆ ಈ ರೀತಿ ಕಾಡುಪ್ರಾಣಿಗಳು ಅಡ್ಡ ಬಂದಾಗ  ಅಪಘಾತವಾದರೆ ಏನು ಮಾಡಲು ಆಗುವುದಿಲ್ಲ ಆದರೆ ಕನಿಷ್ಠ ಸೌಜನ್ಯಕ್ಕಾದರೂ ಅಪಘಾತವಾದ ನಂತರ ನಿಲ್ಲಿಸಿ ನೋಡುವ ಔದಾರ್ಯ ಮೆರೆಯಬಹುದಿತ್ತು ವಾಹನ ಮಾಲೀಕರು ಅದು ಈ ಪ್ರಕರಣದಲ್ಲಿ ನಡೆದಿಲ್ಲ.

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...