Sunday, June 15, 2025
Google search engine
Homeತೀರ್ಥಹಳ್ಳಿಆಯನೂರು ತೀರ್ಥಹಳ್ಳಿ ರಸ್ತೆ ಮಾರ್ಗದಲ್ಲಿ ಜಿಂಕೆಗೆ ಅಪಘಾತ ಸ್ಥಳದಲ್ಲಿ ಸಾವು..!

ಆಯನೂರು ತೀರ್ಥಹಳ್ಳಿ ರಸ್ತೆ ಮಾರ್ಗದಲ್ಲಿ ಜಿಂಕೆಗೆ ಅಪಘಾತ ಸ್ಥಳದಲ್ಲಿ ಸಾವು..!

ತೀರ್ಥಹಳ್ಳಿ: ಆಯನೂರು ತೀರ್ಥಹಳ್ಳಿ  ರಸ್ತೆ ಮಾರ್ಗದ ತಮಡಿಹಳ್ಳಿಯ ಗೇಟ್ ಮುಂದೆ ಇರುವ ಸಂಪಿಗೆ ಹಳ್ಳದ ಹತ್ತಿರ  ಸಂಜೆ ಸುಮಾರು ಆರು ಮೂವತ್ತೈದರ ಹೊತ್ತಿಗೆ ಗಂಡು ಜಿಂಕೆ ಅಪಘಾತದಿಂದ ಸಾವನ್ನಪ್ಪಿದ್ದು ಅಪರಿಚಿತ ವಾಹನವು ಜಿಂಕೆಗೆ ಗುದ್ಧಿ ಹೋಗಿದೆ ಎನ್ನಲಾಗುತ್ತಿದೆ.

ಆ ವಾಹನ ಯಾವುದು ಎನ್ನುವ ಹುಡುಗಾಟದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಇದ್ದಾರೆ ಘಟನೆ ನಡೆದ ಸ್ಥಳಕ್ಕೆ  ರೇಂಜರ್  ವಿಜಯಕುಮಾರ್ ಹಾಗೂ ಗಾರ್ಡ್  ಸರಸ್ವತಿ ಹಾಗೂ ಸಿಬ್ಬಂದಿಗಳು ಮಾಹಿತಿಯ ಮೇರೆಗೆ  ಆಗಮಿಸಿದ್ದು  ಸಾವನ್ನಪ್ಪಿರುವ ಜಿಂಕೆಯನ್ನು  ತೆಗೆದುಕೊಂಡು ಹೋಗಿದ್ದಾರೆ.

ಮಾರುತಿ ಬ್ರಿಜಾ ಕಾರು ಗುದ್ದಿರುವ ಶಂಕೆ ವ್ಯಕ್ತವಾಗುತ್ತಿದೆ.

ತಮಡಿಹಳ್ಳಿ  ಬಳಿ ಇರುವ ಗೇಟಿನ ತಪಾಸಣೆ ನಡೆಸಿದರೆ ಮಾಹಿತಿ ಲಭ್ಯವಾಗಬಹುದು ಆದರೆ  ಸರಿಯಾದ ಗೇಟಿನ ವ್ಯವಸ್ಥೆ ಇಲ್ಲ ಅಲ್ಲಿ ಸಿಬ್ಬಂದಿಗಳ ಸರಿಯಾದ ತಪಾಸಣೆ ನಡೆಸುವುದಿಲ್ಲ ಹಾಗೂ ಸಿಸಿ ಕ್ಯಾಮೆರಾದ ವ್ಯವಸ್ಥೆ ಕೂಡ ಇರುವುದಿಲ್ಲ ಹಾಗಾಗಿ ಅಲ್ಲಿ ಮಾಹಿತಿ ಲಭ್ಯವಾಗುವುದು ಕಷ್ಟ.

ಅನಿರೀಕ್ಷಿತವಾಗಿ  ವಾಹನಕ್ಕೆ ಈ ರೀತಿ ಕಾಡುಪ್ರಾಣಿಗಳು ಅಡ್ಡ ಬಂದಾಗ  ಅಪಘಾತವಾದರೆ ಏನು ಮಾಡಲು ಆಗುವುದಿಲ್ಲ ಆದರೆ ಕನಿಷ್ಠ ಸೌಜನ್ಯಕ್ಕಾದರೂ ಅಪಘಾತವಾದ ನಂತರ ನಿಲ್ಲಿಸಿ ನೋಡುವ ಔದಾರ್ಯ ಮೆರೆಯಬಹುದಿತ್ತು ವಾಹನ ಮಾಲೀಕರು ಅದು ಈ ಪ್ರಕರಣದಲ್ಲಿ ನಡೆದಿಲ್ಲ.

RELATED ARTICLES
- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!