Tuesday, April 29, 2025
Google search engine
Homeಕ್ರೀಡೆಮೇನಲ್ಲಿ ಆದ್ದೂರಿಯಾಗಿ SPL-3 ( ಶಿವಮೊಗ್ಗ ಪ್ರೀಮಿಯರ್ ಲೀಗ್ ಮೂರನೇ ಆವೃತ್ತಿ) ಪಂದ್ಯಾವಳಿಗಳು..!

ಮೇನಲ್ಲಿ ಆದ್ದೂರಿಯಾಗಿ SPL-3 ( ಶಿವಮೊಗ್ಗ ಪ್ರೀಮಿಯರ್ ಲೀಗ್ ಮೂರನೇ ಆವೃತ್ತಿ) ಪಂದ್ಯಾವಳಿಗಳು..!

SPL-3 ( ಶಿವಮೊಗ್ಗ ಪ್ರೀಮಿಯರ್ ಲೀಗ್ ಮೂರನೇ ಆವೃತ್ತಿ) ಪಂದ್ಯಾವಳಿಗಳು 2025ರ ಮೇ ಮೊದಲನೇ ವಾರದಲ್ಲಿ ನಡೆಯಲಿದೆ.

ಕಳೆದೆರಡು ವರ್ಷಗಳಂತೆ ಈ ಬಾರಿಯೂ 8 ತಂಡಗಳು ಭಾಗವಹಿಸಲಿದ್ದು, ತಂಡಗಳ ವಿವರ ಹಾಗೂ ಮಾಲೀಕರ ವಿವರ ಈ ಕೆಳಕಂಡಂತಿದೆ.

1) ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್, ತೀರ್ಥಹಳ್ಳಿ. ಮಾಲೀಕರು ಅಬ್ದುಲ್ ಕಲಾಂ2) ಸಿರಿ ಸಮೃದ್ಧಿ ಮಾಸ್ಟರ್ ಬ್ಲಿಸ್. ಮಾಲೀಕರು ವಿಶ್ವಾಸ್ ಮತ್ತು ಅಮಿತ್ ಕುಮಾರ್.3) ದಿ ವಾಲ್ ಸಿಸಿ ಭದ್ರಾವತಿ. ಮಾಲೀಕರು ಮೈಕಲ್ ಮತ್ತು ಬಾಬು4) ಸಹ್ಯಾದ್ರಿ ಸ್ಟ್ರೈಕರ್ಸ್ ಶಿವಮೊಗ್ಗ. ಮಾಲೀಕರು ಅಶೋಕ್ ಬಾಸುರು5) ಮೈಟಿ ಟಸ್ಕರ್. ಮಾಲೀಕರು ಕೇನಿತ್ 6) ಕಲ್ಯಾಣಿ ಶಿವಮೊಗ್ಗ ಬ್ಲಾಸ್ಟರ್ಸ್. ಮಾಲೀಕರು ರೋಹನ್ ರಾಜು7) ತುಂಗಾ ಥಂಡರ್ಸ್. ಮಾಲೀಕರು ಮಿಥುನ್ ಮತ್ತು ಅನಿಲ್ ಪಾಟೀಲ್8) ಟಿಪ್ ಟಾಪ್ ಬೈಸನ್ ಸಾಗರ. ಮಾಲೀಕರು ಬಶೀರ್ ಮತ್ತು ಜಾನಿ.ಈ ತಂಡಗಳಲ್ಲಿ ಭಾಗವಹಿಸಲು 166 ಆಟಗಾರರು ನೋಂದಣಿ ಮಾಡಿಕೊಂಡಿದ್ದು, ಹರಾಜು ಆಯ್ಕೆ ಪ್ರಕ್ರಿಯೆಯಲ್ಲಿ ಒಟ್ಟಾರೆ 140 ಆಟಗಾರರು ವಿವಿಧ ತಂಡಗಳಲ್ಲಿ ಆಟವಾಡಲು ಆಯ್ಕೆಯಾಗಿರುತ್ತಾರೆ.

ದಿನಾಂಕ 11.04.2025 ರಂದು ಶಿವಮೊಗ್ಗ ಕಂಟ್ರಿ ಕ್ಲಬ್ ನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಮೇಲಿನ ಎಲ್ಲಾ ತಂಡಗಳ ಮಾಲೀಕರು ವ್ಯವಸ್ಥಾಪಕರು ಹಾಗೂ ಐಕಾನ್ ಆಟಗಾರರು ಭಾಗವಹಿಸಿದ್ದು ಜೊತೆಯಲ್ಲಿ ಹಿರಿಯ ಆಟಗಾರರು ಹಿಂದಿನ ಕೆ ಎಸ್ ಸಿ ಎ ಶಿವಮೊಗ್ಗ ವಲಯದ ಸಂಚಾಲಕರಾದ ಶ್ರೀಯುತ ಡಿ ಆರ್ ನಾಗರಾಜ್ ಹಿಂದಿನ ವಲಯ ಅಧ್ಯಕ್ಷರಾದ ಸುಕುಮಾರ್ ಪಟೇಲ್, ಕೆ.ಎಸ್.ಸಿ.ಎ.ಯ ಶಿವಮೊಗ್ಗದ ಪ್ರತಿನಿಧಿ ಕೆ ಎಲ್ ಸುಬ್ರಹ್ಮಣ್ಯ SPL-3ರ ಸಂಘಟನಾ ಕಾರ್ಯದರ್ಶಿ ಎ. ಬಿ. ಅನಿಲ್ ಕುಮಾರ್(ಉತ್ತಿ) ಹಾಗೂ ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...