Thirthalli news : ರಾತ್ರಿ 12:30ಕ್ಕೆ ಗಂಡ ಹೆಂಡತಿ ಮಲಗಿದ್ದಾಗ ಮಂಚದ ಕೆಳಗಿಂದ ಎದ್ದು ಬಂದ ವ್ಯಕ್ತಿ ಯಾರು..?!

by EDITOR NEWS WARRIORS
0 comments

 

ತೀರ್ಥಹಳ್ಳಿ : ಪಟ್ಟಣದ ವ್ಯಾಪ್ತಿಯ ಅಪಾರ್ಟ್ಮೆಂಟ್ ಒಂದರಲ್ಲಿ ದಂಪತಿಗಳು ವಾಸವಾಗಿದ್ದರು ಆದರೆ ಗಂಡ ಹೆಂಡತಿ ರಾತ್ರಿ ಮಲಗಿದ್ದಾಗ ಮಧ್ಯರಾತ್ರಿ 12:30ಕ್ಕೆ ಒಬ್ಬ ಅಪರಿಚಿತ ವ್ಯಕ್ತಿ ಮಂಚದ ಕೆಳಗಿಂದ ಎದ್ದು ಬಂದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

 

  • ಯಾರು ಈ ಅಪರಿಚಿತ..?! ಈತ ಕೋಣೆ ಒಳಗೆ ಹೋಗಿದ್ದು ಹೇಗೆ..?! ಏನು ಈತನ ಹಿನ್ನೆಲೆ..?!

ಗಂಡ ಹೆಂಡತಿ ಮೂರು ದಿನದ ಹಿಂದೆ ಅಪಾರ್ಟ್ಮೆಂಟ್ ಒಂದರಲ್ಲಿ  ಮಲಗಿದ್ದಾಗ ಈ  ಅಪರಿಚಿತ ವ್ಯಕ್ತಿ ದಿಡೀರನೆ ರಾತ್ರಿ ಸ್ತ್ರೀ ವೇಷ ಧರಿಸಿ ಮಂಚದ ಕೆಳಗಿಂದ ಎದ್ದು ಬಂದು ಮಹಿಳೆಯ ಮೈ ಕೈ ಮುಟ್ಟಿ  ಅಸಭ್ಯವಾಗಿ ವರ್ತಿಸಿದ್ದಾನೆ ಇದರಿಂದ ಗಾಬರಿಗೊಂಡ ಮಹಿಳೆ ತನ್ನ ಗಂಡನಿಗೆ ವಿಷಯ ತಿಳಿಸಿದ್ದಾರೆ ಆಗ ಗಂಡ ಎಚ್ಚೆತ್ತುಕೊಂಡಾಗ ಆತ ಅಲ್ಲಿಂದ ಪರಾರಿಯಾಗಿದ್ದಾನೆ .

 

ಯಾರು ಈತ..?!

 

ಈತ ತೀರ್ಥಹಳ್ಳಿಗೆ ಹೊಸಬನೇನಲ್ಲ ಕಳೆದ ಎಲ್ಲಮ್ಮಾಸೆಯ ಜಾತ್ರೆಯ ಸಮಯದಲ್ಲಿ ಸ್ತ್ರೀ ವೇಷ ಧರಿಸಿ ಎಲ್ಲರಲ್ಲೂ ಆತಂಕ ಮೂಡಿಸಿದ ವ್ಯಕ್ತಿ ಈಗ ದಂಪತಿಗಳಿದ್ದ ಕೋಣೆಯೊಳಗೆ ನುಗ್ಗಿ ಮತ್ತೆ ಅದೇ ತರ ವಾತಾವರಣ ಸೃಷ್ಟಿ ಮಾಡಿದ್ದಾನೆ ಈತ ಮಾನಸಿಕ ಅಸ್ವಸ್ಥನಾಗಿದ್ದು  ಪ್ರಸ್ತುತ ಪ್ರಕರಣವನ್ನು ದಾಖಲಿಸಿಕೊಂಡಿರುವ ತೀರ್ಥಹಳ್ಳಿ ಪೊಲೀಸರು ಈತನಿಗೆ ಚಿಕಿತ್ಸೆ ಕೊಡಿಸುವುದರ ಜೊತೆಗೆ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಕೋಣೆ ಒಳಗೆ ಈತ ಹೇಗೆ ಬಂದ ಎನ್ನುವುದು ಅನುಮಾನಾಸ್ಪದ ವಿಷಯ ಮಾಹಿತಿಯ ಪ್ರಕಾರ ಈತ ಇದೇ ಅಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಎನ್ನುತ್ತಾರೆ ಆದರೆ ಕೋಣೆ ಒಳಗೆ ಹೇಗೆ ಬಂದ ..?! ಬಂದಿದ್ದು ಈಗ ದಂಪತಿಗಳಿಗೆ ಗೊತ್ತಾಗಲಿಲ್ಲ ಏಕೆ..?! ಎನ್ನುವುದು ವಿಚಾರಣೆಯಿಂದ ಹೊರ ಬರಬೇಕಾಗಿದೆ…

 

Related Articles

Latest news
Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?!