Home ರಾಜ್ಯSHIVAMOGGA BREAKING: ಅಕ್ರಮ ದನದ ಮಾಂಸದ ಅಡ್ಡೆ ನಡೆಸಿ ಸಿಕ್ಕಿಬಿದ್ದ ಕಾಂಗ್ರೆಸ್ ಪಕ್ಷದ ಹಾಲಿ ಕಾರ್ಪೊರೇಟರ್..!! ಮಾಜಿ ಮಹಿಳಾ ಮೇಯರ್ ಪತಿ ಮತ್ತು ಮಗ ಎಸ್ಕೇಪ್…!!

SHIVAMOGGA BREAKING: ಅಕ್ರಮ ದನದ ಮಾಂಸದ ಅಡ್ಡೆ ನಡೆಸಿ ಸಿಕ್ಕಿಬಿದ್ದ ಕಾಂಗ್ರೆಸ್ ಪಕ್ಷದ ಹಾಲಿ ಕಾರ್ಪೊರೇಟರ್..!! ಮಾಜಿ ಮಹಿಳಾ ಮೇಯರ್ ಪತಿ ಮತ್ತು ಮಗ ಎಸ್ಕೇಪ್…!!

by EDITOR NEWS WARRIORS
0 comments

ಶಿವಮೊಗ್ಗ ಮಹಾನಗರ ಪಾಲಿಕೆಯ ಕಾಂಗ್ರೆಸ್ ಪಕ್ಷದ ಹಾಲಿ ಕಾರ್ಪೊರೇಟರ್ ಶಾಮೀರ್ ಖಾನ್…!

ಮನೆಯಲ್ಲೇ ಅಕ್ರಮವಾಗಿ ದನದ ಮಾಂಸ ಮಾರಾಟ ಮಾಡುತ್ತಿದ್ದ ಕಾರ್ಪೊರೇಟರ್ ಶಾಮೀರ್ ಖಾನ್ ಹಾಗೂ ಆತನ ಪುತ್ರ ಇಬಾದ್ ಖಾನ್

ಮಹಾನಗರ ಪಾಲಿಕೆಯ ಮಾಜಿ ಮೇಯರ್ ಆಗಿದ್ದ ಖುರ್ಷಿಧಾ ಭಾನು ಪತಿ ಆಗಿರುವ ಶಾಮೀರ್ ಖಾನ್..!

ಕಾಂಗ್ರೆಸ್ ಪಕ್ಷದ ಶಿವಮೊಗ್ಗದ ಮಾಜಿ ಶಾಸಕ ಕೆ ಬಿ ಪ್ರಸನ್ನ ಕುಮಾರ್ ರೈಟ್ ಹ್ಯಾಂಡ್ ಆಗಿರುವ ಶಾಮೀರ್ ಖಾನ್..

ದನದ ಅಕ್ರಮ ಮಾಂಸ ಮಾರಾಟ ದಂಧೆಯಲ್ಲಿ ಮಾಜಿ ಮೇಯರ್ ಖುರ್ಷಿದಾ ಬಾನು ಕೂಡ ಬಾಗಿ

ಪೊಲೀಸರ ದಾಳಿ ವೇಳೆ ಕಾರ್ಪೊರೇಟರ್ ಮನೆಯಲ್ಲಿ ಕೆಜಿಗಟ್ಟಲೆ ದನದ ಮಾಂಸ ಪತ್ತೆ…!

ತುಂಗಾ ನಗರ ಠಾಣೆಯ ಪಿಎಸ್ಐ ಶಿವಪ್ರಸಾದ್ ನೇತೃತ್ವದಲ್ಲಿ ರೇಡ್…!

ಅಕ್ರಮ ದನದ ಮಾಂಸ ಮಾರಾಟ ಮಾಡುತ್ತಿದ್ದ ಶಾಮೀರ್ ಖಾನ್ ಹಾಗೂ ಪುತ್ರ ಇಭಾದ್ ಖಾನ್ ವಿರುದ್ಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್..,!

Cow slaughter act section 4, 5 , 12 ಅಡಿಯಲ್ಲಿ ಎಫ್ಐಆರ್ ದಾಖಲು….

ಶಾಮೀರ್ ಖಾನ್ ಮನೆಯಲ್ಲಿ ಸುಮಾರು 40 ಕೆಜಿ ದನದ ಮಾಂಸ ಪೊಲೀಸರ ವಶಕ್ಕೆ.‌!

ದನದ ಮಾಂಸ ಪೊಲೀಸರು ವಶಪಡಿಸಿಕೊಳ್ಳುತ್ತಿದ್ದಂತೆ ತಲೆಮರೆಸಿಕೊಂಡ ಕಾರ್ಪೊರೇಟರ್ ಶಾಮೀರ್ ಖಾನ್ ಮತ್ತು ಅವನ ಪುತ್ರ ಇಬಾದ್ ಖಾನ್..

ತಲೆಮರೆಸಿಕೊಂಡ ಕೈ ಪಕ್ಷದ ಕಾರ್ಪೊರೇಟರ್ ಶಾಮೀರ್ ಖಾನ್ ಪತ್ತೆಗೆ ಬಲೆ ಬೀಸಿರುವ ತುಂಗಾನಗರ ಪೊಲೀಸರು….

Related Articles

Leave a Comment

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...