Home ರಾಜ್ಯThe name of the minister in charge of the district is final..? ಸಚಿವ ಸಂಪುಟ ರಚನೆಯಾದ ಬೆನ್ನಲ್ಲೇ ಉಸ್ತುವಾರಿ ಸಚಿವರ ನೇಮಕ ಯಾವ ಸಚಿವರಿಗೆ ಯಾವ ಜಿಲ್ಲೆಯ ಉಸ್ತುವಾರಿ..?!

The name of the minister in charge of the district is final..? ಸಚಿವ ಸಂಪುಟ ರಚನೆಯಾದ ಬೆನ್ನಲ್ಲೇ ಉಸ್ತುವಾರಿ ಸಚಿವರ ನೇಮಕ ಯಾವ ಸಚಿವರಿಗೆ ಯಾವ ಜಿಲ್ಲೆಯ ಉಸ್ತುವಾರಿ..?!

by EDITOR NEWS WARRIORS
0 comments

ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಸಚಿವ ಸಂಪುಟ ರಚನೆಯಾದ ಬೆನ್ನಲ್ಲೇ ಜಿಲ್ಲೆಯ ಉಸ್ತುವಾರಿ ಸಚಿವರಾಗಲು ಪೈಪೋಟಿ ಶುರುವಾಗಿದೆ.

ಕೆಲವು ಸಚಿವರುಗಳು ತಮಗೆ ಇದೇ ಜಿಲ್ಲೆ ಬೇಕು ಎಂದು ಹಠ ಹಿಡಿದಿದ್ದಾರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಂತ್ರಿಮಂಡಲ ರಚಿಸಿದ ಕಾಂಗ್ರೆಸ್ ನಾಯಕರು ಈಗ ಉಸ್ತುವಾರಿ ಸಚಿವರ ನೇಮಕದಲ್ಲೂ ಕೂಡ ಅದೇ ತಂತ್ರ ಉಪಯೋಗಿಸುತ್ತಿದೆ. ಸಚಿವರನ್ನು ಸಮಾಧಾನಪಡಿಸಿ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರುಗಳ ಹೆಸರು ಫೈನಲ್ ಮಾಡಿದೆ ಎನ್ನಲಾಗುತ್ತಿದೆ.

ಸಂಭವನೀಯ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಈ ಕೆಳಗಿನಂತಿದೆ..!!

©ಬೆಂಗಳೂರು ನಗರ – ಕೆಜೆ ಜಾರ್ಜ್


©ಬೆಂಗಳೂರು ಗ್ರಾಮಾಂತರ- ರಾಮಲಿಂಗಾ ರೆಡ್ಡಿ


©ಕೋಲಾರ – ಕೆ ಎಚ್ ಮುನಿಯಪ್ಪ


©ಚಿಕ್ಕಬಳ್ಳಾಪುರ- ಡಾ ಎಮ್ ಸಿ ಸುಧಾಕರ


©ರಾಮನಗರ – ಡಿ ಕೆ ಶಿವಕುಮಾರ್


©ಮಂಡ್ಯ- ಚೆಲುವರಾಯ ಸ್ವಾಮಿ


©ಮೈಸೂರು – ಡಾ.ಎಚ್ ಸಿ ಮಹದೇವಪ್ಪ


©ಚಾಮರಾಜನಗರ – ದಿನೇಶ್ ಗುಂಡೂರಾವ್


©ಕೊಡಗು – ವೆಂಕಟೇಶ್


©ದಕ್ಷಿಣಕನ್ನಡ – ಕೃಷ್ಣ ಬೈರೇಗೌಡ


©ಉಡುಪಿ- ಡಾ ಜಿ ಪರಮೇಶ್ವರ


©ಉತ್ತರ ಕನ್ನಡ- ಮಂಕಾಲ್ ವೈದ್ಯ


©ಧಾರವಾಡ- ಸಂತೋಷ್ ಲಾಡ್


©ಬೆಳಗಾವಿ- ಸತೀಶ್ ಜಾರಕಿಹೊಳಿ


©ಬೀದರ್- ರಹೀಮ್ ಖಾನ್


©ಕಲಬುರ್ಗಿ- ಶರಣ ಪ್ರಕಾಶ್ ಪಾಟೀಲ್


©ವಿಜಯಪುರ- ಎಂ ಬಿ ಪಾಟೀಲ್


©ಬಳ್ಳಾರಿ- ನಾಗೇಂದ್ರ


©ಗದಗ- ಎಚ್ ಕೆ ಪಾಟೀಲ್


©ಹಾವೇರಿ – ಬಿ ಝಡ್ ಝಮೀರ್ ಅಹ್ಮದ್ ಖಾನ್


©ಕೊಪ್ಪಳ- ಶಿವರಾಜ್ ತಂಗಡಗಿ


©ಯಾದಗಿರಿ – ಶರಣಪ್ಪಬಸಪ್ಪ ದರ್ಶಣಾಪುರ


©ಬಾಗಲಕೋಟೆ- ಶೀವನಾಂದ ಪಾಟೀಲ್


©ವಿಜಯನಗರ- ಲಕ್ಷ್ಮೀ ಹೆಬ್ಬಾಳ್ಕರ್


©ತುಮಕೂರು- ಕೆ ಎನ್ ರಾಜಣ್ಣ


©ಚಿತ್ರದುರ್ಗ- ಡಿ ಸುಧಾಕರ


©ಶಿವಮೊಗ್ಗ- ಮಧು ಬಂಗಾರಪ್ಪ


©ಹಾಸನ – ಈಶ್ವರ್ ಖಂಡ್ರೆ


©ಚಿಕ್ಕಮಗಳೂರು – ಪ್ರಿಯಾಂಕ್ ಖರ್ಗೆ


©ದಾವಣಗೆರೆ – ಎಸ್ ಎಸ್ ಮಲ್ಲಿಕಾರ್ಜುನ


©ರಾಯಚೂರು – ಎನ್ ಎಸ್ ಬೋಸ್ ರಾಜು…

ಅಧಿಕೃತವಾಗಿ ಇಂದು ಘೋಷಣೆಯಾಗುವ ಸಾಧ್ಯತೆ ಇದೆ…

ರಘುರಾಜ್ ಹೆಚ್.ಕೆ…9449553305…

Related Articles

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...