Home ತೀರ್ಥಹಳ್ಳಿThirthalli breaking news : ನಮಾಜ್ ಹೋಗಿ ಬರುವಷ್ಟರಲ್ಲಿ 30 ಲಕ್ಷ ಕಳ್ಳತನ…! ಇದ್ದ ಇಬ್ಬರಲ್ಲಿ ಕದ್ದವರ್ಯಾರು..?!

Thirthalli breaking news : ನಮಾಜ್ ಹೋಗಿ ಬರುವಷ್ಟರಲ್ಲಿ 30 ಲಕ್ಷ ಕಳ್ಳತನ…! ಇದ್ದ ಇಬ್ಬರಲ್ಲಿ ಕದ್ದವರ್ಯಾರು..?!

by EDITOR NEWS WARRIORS
0 comments

ತೀರ್ಥಹಳ್ಳಿ : ಪಟ್ಟಣದ ರಂಜದ್ ಕಟ್ಟೆ ಸಮೀಪ ಹೊನ್ನಾಳಿ ಮೂಲದ ಇಬ್ಬರು ವ್ಯಕ್ತಿಗಳು ಮಂಗಳೂರಿಗೆ ಹೋಗುತ್ತಿದ್ದಾಗ ಮಧ್ಯ ನಮಾಜ್ ಮಾಡಲು ತಮ್ಮ ವೆಹಿಕಲನ್ನು ನಿಲ್ಲಿಸಿ ತೆರಳಿದ್ದಾಗ ಬರುವಷ್ಟರಲ್ಲಿ ಗಾಡಿಯಲ್ಲಿದ್ದ 30 ಲಕ್ಷ ಕಳ್ಳತನವಾಗಿದೆ.

ಏನಿದು ಪ್ರಕರಣ :

ತೀರ್ಥಹಳ್ಳಿ ಸಮೀಪ ರಂಜದ ಕಟ್ಟೆ ಹತ್ತಿರ ಸ್ಕ್ರಾಪ್ ಬಿಜಿನೆಸ್ ಮಾಡುವ ಮಾಲೀಕರು ಹಾಗೂ ಅವರ ಡ್ರೈವರ್ ಇಬ್ಬರು ವ್ಯಾಪಾರದ ನಿಮಿತ್ತ ಮಂಗಳೂರಿಗೆ ತೆರಳುತ್ತಿದ್ದಾಗ ನಮಾಜ್ ಮಾಡಲು ರಂಜದ್ ಕಟ್ಟೆಯ ಮಸೀದಿ ಹತ್ತಿರ ತಮ್ಮ ಗಾಡಿಯನ್ನು ನಿಲ್ಲಿಸಿ ತೆರಳಿದ್ದಾಗ ಬರುವಷ್ಟರಲ್ಲಿ ತಮ್ಮ ಗಾಡಿ ಅಲ್ಲಿ ಇರಲಿಲ್ಲ ಹುಡುಕಲು ಶುರು ಮಾಡಿದಾಗ ಸ್ಥಳೀಯರು ಇವರಿಗೆ ಸಹಕರಿಸಿದರು ಅಷ್ಟರಲ್ಲಿ ಸ್ವಲ್ಪ ಮುಂದೆ ಗಾಡಿ ಪತ್ತೆಯಾಗಿತ್ತು ಅಷ್ಟರಲ್ಲಿ ಪೋಲಿಸಿನವರು ಬಂದಿದ್ದರು ಆದರೆ ಗಾಡಿಯಲ್ಲಿದ್ದ ಬ್ಯಾಗಿನಲ್ಲಿ 30 ಲಕ್ಷ ಹಣ ಕಳ್ಳತನವಾಗಿ ಬರಿ ಬೆಡ್ ಶೀಟ್ ಮಾತ್ರ ಉಳಿದುಕೊಂಡಿತ್ತು ಪ್ರಕರಣ ಈಗ ತೀರ್ಥಳ್ಳಿ ನಗರ ಪೊಲೀಸ್ ಠಾಣೆಯಲ್ಲಿ ತಲುಪಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಆದರೆ ಇದ್ದ ಇಬ್ಬರಲ್ಲಿ ಕದ್ದವರು ಯಾರು..?! ಎನ್ನುವ ಪ್ರಶ್ನೆ ಮೂಡುತ್ತದೆ ಏಕೆಂದರೆ ಹಣ ಆ ಗಾಡಿಯಲ್ಲಿ ಇದ್ದಿದ್ದು ಇಬ್ಬರಿಗೆ ಗೊತ್ತು ಮಾಲಿಕ ಕಳ್ಳತನ ಮಾಡಲ್ಲ ಡ್ರೈವರ್ ಕಡೆಯವರು ಏನಾದರೂ ಇದರಲ್ಲಿ ಪಾಲುದಾರರ..?! ಅಥವಾ ಇವರು ಹಣ ತೆಗೆದುಕೊಂಡು ಹೋಗುತ್ತಿರುವ ವಿಷಯ ಗೊತ್ತಾಗಿದ್ದಾದರೂ ಹೇಗೆ..?! ಪೊಲೀಸರ ವಿಚಾರಣೆಯಿಂದ ಎಲ್ಲಾ ಹೊರ ಬರಬೇಕಾಗಿದೆ…

ರಘುರಾಜ್ ಹೆಚ್.ಕೆ..9449553305..

Related Articles

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...