Friday, May 2, 2025
Google search engine
Homeರಾಜ್ಯಸೇವಾವಧಿಯ ಅತ್ಯುತ್ತಮ ಸೇವೆಗಾಗಿ, ಮುಖ್ಯ ಮಂತ್ರಿ ಪದಕ ಗೌರವ ಪಡೆದ ತೀರ್ಥಹಳ್ಳಿ ಮೂಲದ ಖಡಕ್ ಪೋಲಿಸ್...

ಸೇವಾವಧಿಯ ಅತ್ಯುತ್ತಮ ಸೇವೆಗಾಗಿ, ಮುಖ್ಯ ಮಂತ್ರಿ ಪದಕ ಗೌರವ ಪಡೆದ ತೀರ್ಥಹಳ್ಳಿ ಮೂಲದ ಖಡಕ್ ಪೋಲಿಸ್ ಅಧಿಕಾರಿ..‌‌!!

ಎಂ ಎ ನಟರಾಜ್ .
ಸಹಾಯಕ ಪೋಲಿಸ್ ಆಯುಕ್ತರು,
ಸಂಚಾರಿ ವಿಭಾಗ, ಮಂಗಳೂರು.

ಮಂಗಳೂರು: ಎಂ ಎ ನಟರಾಜ್ ಅವರಿಗೆ ಅವರ ಪೋಲಿಸ್ ಇಲಾಖೆಯಲ್ಲಿನ ಗುರುತರ ಸೇವೆಗಾಗಿ, ಮುಖ್ಯ ಮಂತ್ರಿ ಪದಕ ಗೌರವ ಸಿಕ್ಕಿರುವುದಕ್ಕೆ ಅವರ ಅಪಾರ ಸ್ನೇಹಿತರು, ಅಭಿಮಾನಿಗಳು, ಬಂಧುಗಳು, ಇಲಾಖಾ ಅಧಿಕಾರಿಗಳು ಶುಭ ಹಾರೈಸಿದ್ದಾರೆ…

ಎಂ, ಎ ನಟರಾಜ್ ಅವರು ತೀರ್ಥಹಳ್ಳಿ ತಾಲೂಕು ಕೋಣಂದೂರು ಸಮೀಪದ ಮಂಗಳದ ಅಣ್ಣಪ್ಪ ಗೌಡ ಮತ್ತು ಶ್ರೀಮತಿ ಕಮಲಮ್ಮ ರವರ ಪುತ್ರರಾಗಿದ್ದು,
ತಮ್ಮ ಸೇವಾವಧಿಯಲ್ಲಿ ಅತ್ಯುತ್ತಮ ಸೇವೆ ಮೂಲಕ ಪೋಲಿಸ್ ಇಲಾಖೆಯಲ್ಲಿ ಹೆಸರು ಮಾಡಿರುವ ಇವರು, ಶೃಂಗೇರಿ, ಸಾಗರ, ದಾವಣಗೆರೆ, ಚಿತ್ರದುರ್ಗ, ಬೆಂಗಳೂರು, ಮಂಗಳೂರಿನ ಸುರತ್ಕಲ್ ನಲ್ಲಿ PSI,CPI, ಆಗಿ ಸೇವೆ ಸಲ್ಲಿಸಿ,
ಅಪಾರ ಸಾರ್ವಜನಿಕ ಮನ್ನಣೆಗಳಿಸಿದ್ದರು,
ಅನೇಕ ಅಪರಾಧ ಪ್ರಕರಣಗಳನ್ನು ಭೇಧಿಸಿ, ಖಡಕ್ ಪೋಲಿಸ್ ಅಧಿಕಾರಿ ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು..
ಜನರೊಂದಿಗೆ ಸರಳವಾಗಿ ಬೆರೆಯುವ ಮನೋಭಾವದ ಇವರು ಜನಸ್ನೇಹಿ ಪೋಲಿಸ್ ಆಗಿಯೂ ಹೆಸರು ಪಡೆದಿದ್ದು ಉಲ್ಲೇಖಾರ್ಹ ಮತ್ತು ಅಭಿನಂದನೀಯ..

ಪ್ರಸ್ತುತ ಮಂಗಳೂರಿನ ಸಂಚಾರಿ ವಿಭಾಗದ ಸಹಾಯಕ ಪೋಲಿಸ್ ಆಯುಕ್ತರಾಗಿ, ಸೇವೆ ಸಲ್ಲಿಸುತ್ತಿದ್ದು, ಸಂಚಾರಿ ವಿಭಾಗದ ಅನೇಕ ಸಮಸ್ಯೆಗಳನ್ನು ಪರಿಶೀಲಿಸಿ ಅವುಗಳಿಗೆ ಸುಧಾರಣೆ ತಂದು ಅನೇಕ ಬದಲಾವಣೆ, ಮಂಗಳೂರಿನಲ್ಲಿ ಹೊಸ ಬದಲಾವಣೆಗೆ ಮುನ್ನುಡಿ ಬರೆದಿದ್ದಾರೆ..

ಇಂತಹ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಶಿವಮೊಗ್ಗ ಜಿಲ್ಲೆಗೆ ಬಂದರೆ ಜಿಲ್ಲೆಯಲ್ಲಿ ನಡೆಯುತ್ತಿರುವ ಒಂದಷ್ಟು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬೀಳಬಹುದು…

####################################

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಮಿನಿಸ್ಟರ್ ಮಧು ಬಂಗಾರಪ್ಪನವರ ಮಗ ಸೂರ್ಯನ ಸಾಧನೆ..! ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..!