Tuesday, June 10, 2025
Google search engine
Homeರಾಜ್ಯ""ಶಿವಮೊಗ್ಗದಲ್ಲಿ ಮತ್ತೊಂದು ಮರ್ಡರ್"" ಬರೀ 2000 ಕ್ಕೋಸ್ಕರ ರೌಡಿ ಶೀಟರ್ "ಹುಚ್ಚಿ ಕಿರಣ" ಮರ್ಡರ್..?! ಕೊಲೆ...

“”ಶಿವಮೊಗ್ಗದಲ್ಲಿ ಮತ್ತೊಂದು ಮರ್ಡರ್”” ಬರೀ 2000 ಕ್ಕೋಸ್ಕರ ರೌಡಿ ಶೀಟರ್ “ಹುಚ್ಚಿ ಕಿರಣ” ಮರ್ಡರ್..?! ಕೊಲೆ ಮಾಡಿದ ಇಬ್ಬರಲ್ಲಿ ಒಬ್ಬನು ಪೊಲೀಸ್ ಸ್ಟೇಷನ್ ನಲ್ಲಿ..?! ಇನ್ನೊಬ್ಬನು ಕಾಲೇಜಿನಲ್ಲಿ..?! ಕೊಲೆ ಮಾಡಿ ಕಾಲೇಜಿಗೆ ಹೋದ ವಿದ್ಯಾರ್ಥಿ..!! ಕಿರಣ್ ಕೊಲೆಗೆ ಕಾರಣವೇನು..?

ಶಿವಮೊಗ್ಗ : ನಗರದ ಸಾಗರ ರಸ್ತೆಯ ಗಂಧರ್ವ ಬಾರ್ ಅಂಡ್ ರೆಸ್ಟೋರೆಂಟ್ ಹಿಂಭಾಗದಲ್ಲಿ ಹೊಸ ಮನೆಯ ನಿವಾಸಿ ಕಿರಣ ಆಲಿಯಾಸ್ ಹುಚ್ಚಿ ಕಿರಣ ಎಂಬ ರೌಡಿಶೀಟರ್ ನನ್ನು ಹೂಸಮನೆಯ ನಿವಾಸಿ ಪ್ರಜ್ವಲ್ ಮತ್ತು ಗಾಡಿಕೊಪ್ಪ ನಿವಾಸಿ ಕಾರ್ತಿಕ್ ಎಂಬ ಕಾಲೇಜ್ ವಿದ್ಯಾರ್ಥಿಗಳು ನಿನ್ನೆ ತಡ ರಾತ್ರಿ, ಮುಂಜಾನೆ ಸುಮಾರು 3:00 ಗಂಟೆಗೆ ಹತ್ಯೆ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ…

ಪಾರ್ಟಿ ದುಡ್ಡಿಗೋಸ್ಕರ ನಡಿತಾ ಹುಚ್ಚಿ ಕಿರಣನ ಮರ್ಡರ್ :

ಪಾರ್ಟಿಗೋಸ್ಕರ ಪದೇ ಪದೇ ಕಾಡುತ್ತಿದ್ದ ಹುಚ್ಚಿ ಕಿರಣ, ಹಾಗೂ 2,000 ದುಡ್ಡು ಕೇಳಿದ್ದ ಕೊಡದಿದ್ದರೆ ತನ್ನ ಹತ್ತಿರ ಇರುವ ಡ್ರ್ಯಾಗನ್ ನಿಂದ ಚುಚ್ಚುತ್ತೇನೆ ಎಂದು ಎದುರಿಸುತ್ತಿದ್ದ ಇದರಿಂದ ಕುಪಿತಗೊಂಡ ಹುಡುಗರು ಇವನ ಕಾಟ ತಾಳಲಾರದೆ ಅದೇ ಡ್ರಾಗನ್ ನಿಂದ ಚುಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದೆ…

ರೌಡಿಶೀಟರ್ ಹೊಸಮನೆಯ ಕಿರಣ್ :

ಹೊಸ ಮನೆಯ ನಿವಾಸಿಯಾದ ಕಿರಣ್ ಅಲಿಯಾಸ್ ಹುಚ್ಚಿಕಿರಣ್ ರೌಡಿಶೀಟರ್ ಆಗಿದ್ದು ಈತನ ಮೇಲೆ ಹಲವು ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ…

ಮೀಸೆ ಚಿಗುರುದ ಹುಡುಗರಿಂದ ಮರ್ಡರ್ :

ಇನ್ನು ಕಾಲೇಜು ಓದುತ್ತಿರುವ ಯುವಕರಿಂದ ಕಿರಣ್ ಅಲಿಯಾಸ್ ಹುಚ್ಚಿ ಕಿರಣ್ @ ಪುಚ್ಚಿಕಿರಣ್ ನನ್ನು ಕೊಲೆ ಮಾಡಿದ್ದಾರೆ…. ಯುವಕರಿಗೆ ಪೊಲೀಸ್ ಇಲಾಖೆ ಮೇಲೆ ಭಯ ಇಲ್ಲದಾಗಿದೆ.. ಮನೆಯಲ್ಲೂ ಕೂಡ ಯುವಕರಿಗೆ ಭಯ ಕಡಿಮೆಯಾಗಿದೆ…

ಮೇಲ್ನೋಟಕ್ಕೆ ಪಾರ್ಟಿಗೋಸ್ಕರ ದುಡ್ಡಿಗೋಸ್ಕರ ನಡೆದ ಮರ್ಡರ್ ಎಂದು ಕಾಣಿಸುತ್ತಿದ್ದರು ಪೊಲೀಸ್ ಇಲಾಖೆಯ ಸಮಗ್ರ ತನಿಖೆಯಿಂದ ಈ ಕೊಲೆಯ ಹಿಂದಿನ ಉದ್ದೇಶ ಬೇರೆ ಇದೆಯಾ ಎನ್ನುವುದು ಬಹಿರಂಗವಾಗಬೇಕಾಗಿದೆ…

ರಘುರಾಜ್ ಹೆಚ್. ಕೆ …9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --! ದಾಖಲಾತಿಗಳಿಲ್ಲದ NOT FOR SALE ಔಷಧಿ ಮೆಗ್ಗಾನ್ ದಾಸ್ತಾನಿನಲ್ಲಿ ಪತ್ತೆ..! ಮುಂದುವರಿದ ಲೋಕಾಯುಕ್ತ ತನಿಖೆ..! ಕುವೆಂಪು ನಗರ ಬಡಾವಣೆಗೆ ಶಾಸಕ ಚೆನ್ನಬಸಪ್ಪ ಭೇಟಿ..! ಬಾಲಕಾರ್ಮಿಕ ಪದ್ಧತಿ ವಿರೋಧಿ ಆಂದೋಲನ..! ಸರ್ಕಾರದ ವಿರುದ್ಧ ತಿರುಗಿಬಿದ್ದ ಮದ್ಯ ಮಾರಾಟಗಾರರು ಇಂದಿನಿಂದ ಪರ್ಮಿಟ್ ಚಳುವಳಿ..! 22ಕ್ಕೆ ಮದ್ಯ ಮಾರಾಟ ಬಂದ್...!...