

ಈಗವರು ಸುದ್ದಿಯಲ್ಲಿರುವುದು ಕಾಂಗ್ರೆಸ್ ನ ಹಿರಿಯ ನಾಯಕರ ವಿರುದ್ಧ ನೀಡುತ್ತಿರುವ ಹೇಳಿಕೆಗಳು.ಹಲವು ಟೀಕೆ-ಟಿಪ್ಪಣಿಗಳಿಗೆ ಗುರಿಯಾಗುತ್ತಿದೆ. ನೆಹರು ಹುಕ್ಕಾ ಸೇದುತ್ತಿದ್ದರು ಡ್ರಿಂಕ್ಸ್ ಮಾಡುತ್ತಿದ್ದರು. ಆದ್ದರಿಂದ ಹಲವು ಯೋಜನೆಗಳಿಗೆ ನೆಹರು, ಇಂದಿರಾ ಹೆಸರಿಡುವ ಕಾಂಗ್ರೆಸ್ನನವರು ಬಾರ್ ಗಳಿಗೆ , ಹುಕ್ಕಾ ಸೆಂಟರ್ ಗಳಿಗೆ ನೆಹರು ,ಇಂದಿರಾ, ಹೆಸರಿಡಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.






ಒಟ್ಟಿನಲ್ಲಿ ಮಾಜಿ ಪ್ರಧಾನ ಮಂತ್ರಿಗಳ ಹೆಸರು ಗಳನ್ನು ತೆಗೆದುಕೊಂಡು ಈಗಿನ ಕಾಂಗ್ರೆಸ್, ಬಿಜೆಪಿ ನಾಯಕರುಗಳು ವಿವಾದದ ಹೇಳಿಕೆಗಳನ್ನು ನೀಡುವುದು ಎಷ್ಟು ಸರಿ ಆ ಮೂಲಕ ಸಮಾಜದಲ್ಲಿ ಸಾಮರಸ್ಯವನ್ನು ಹಾಳು ಮಾಡುವುದು ಇವರ ಉದ್ದೇಶನಾ? ಹೆಸರು ಮಾಡುವುದು ಇವರ ಉದ್ದೇಶನಾ? ಕೋವಿ ಡ್ ಸಾಂಕ್ರಮಿಕ ಕಾಯಿಲೆ, ವ್ಯಾಪಕ ಮಳೆ, ಜನರ ಆರ್ಥಿಕ ಸಂಕಷ್ಟ ಕೇಳುವ ಬದಲು ಈ ತರದ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಾ ಕಾಲಹರಣ ಮಾಡುವುದು ಎಷ್ಟು ಸರಿ? ಎನ್ನುವುದು ಸಾಮಾನ್ಯ ಜನರ ಪ್ರಶ್ನೆ ಇನ್ನುಮುಂದಾದರೂ ಇದಕ್ಕೆ ಬ್ರೇಕ್ ಹಾಕುತ್ತಾರ? ಜನರ ಸಂಕಷ್ಟಗಳಿಗೆ ಧ್ವನಿ ಯಾಗುತ್ತಾರ? ಕಾದು ನೋಡೋಣ….
ವರದಿ …ರಘುರಾಜ್ ಹೆಚ್. ಕೆ…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…