Sunday, June 15, 2025
Google search engine
Homeರಾಜ್ಯಜಾಗೃತಿ ಟ್ರಸ್ಟ್ 25 ನೇ‌ ವಾರ್ಷಿಕೋತ್ಸವಕ್ಕೆ ಸರ್ವರಿಗೂ ಸ್ವಾಗತ ಬಿ ನಾಗೇಶ್..!

ಜಾಗೃತಿ ಟ್ರಸ್ಟ್ 25 ನೇ‌ ವಾರ್ಷಿಕೋತ್ಸವಕ್ಕೆ ಸರ್ವರಿಗೂ ಸ್ವಾಗತ ಬಿ ನಾಗೇಶ್..!

ನಿರಂತರ ಕಾರ್ಯಕ್ರಮಗಳನ್ನು ಮಾಡುವ‌ ಮೂಲಕ ಸಧಾ ಸುದ್ದಿಯಲ್ಲಿರುವ ಗ್ರಾಮೀಣ ಪ್ರತಿಭೆಗಳನ್ನು ಸೇರಿದಂತೆ ಹಲವು ಕವಿಗಳಿಗೆ ಸಾಹಿತಿಗಳಿಗೆ ಒಂದೊಳ್ಳೆ ಸದಾವಕಾಶವನ್ನು ನೀಡುವ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಜಾಗೃತಿ ಟ್ರಸ್ಟ್ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಮಾಡುವುದರ ಮೂಲಕ ಕನ್ನಡ ತೇರನ್ನು ಎಳೆಯುತ್ತಿರುವ ಜಾಗೃತಿ ಟ್ರಸ್ಟ್ 25 ನೇ ವಾರ್ಷಿಕೋತ್ಸವ ಸಂಭ್ರಮಾಚರಣೆಯನ್ನು ಆಚರಿಸುತ್ತಿದೆ.


ಇದರ ವಿಶೇಷವಾಗಿ ಎಂ ,ಎಸ್ ನರಸಿಂಹಮೂರ್ತಿಯವರ
ಹುಟ್ಟುಹಬ್ಬ ಆಚರಣೆ ಮಾಡುವುದರ ಮೂಲಕ ನಗೆ ಹಬ್ಬ,
ಕೆಂಪಮ್ಮ ಪುರಸ್ಕಾರ ,ಸಾಧಕರಿಗೆ ಸನ್ಮಾನ, ಕವಿಗೋಷ್ಠಿ ,ಸಾಂಸ್ಕೃತಿಕ ಕಾರ್ಯಕ್ರಮಗಳು , ಸೇರಿದಂತೆ ಅದ್ದೂರಿಯಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಇದೇ ಅಕ್ಟೋಬರ್ 20 ರಂದು ನಡೆಯಲಿದ್ದು ನೂರು ಕವಿತೆಗಳನ್ನು ಒಳಗೊಂಡ ಕಾವ್ಯ ಪುಸ್ತಕವನ್ನು ಬಿಡುಗಡೆ ಮಾಡಲಾಗುವುದು.


ಆಸಕ್ತ ಕವಿಗಳು ಹಾಗೂ ಕವಯತ್ರಿಯರಿಂದ ಕವಿತೆಗಳನ್ನು ಆಹ್ವಾನಿಸಲಾಗಿದೆ.
ಕಾರ್ಯಕ್ರಮಕ್ಕೆ ಸಾಹಿತಿಗಳು, ಕನ್ನಡ ಅಭಿಮಾನಿಗಳಿಗೂ , ಸರ್ವರಿಗೂ ಸ್ವಾಗತವಿದೆ.
ಸರ್ವರು ಸಾಹಿತ್ಯದ ಸವಿರುಚಿಯನ್ನು ಸವಿಯಬಹುದು.
ಕನ್ನಡಾಂಬೆಯ‌ ಪ್ರಣತೆಯನ್ನು ಹಚ್ಚಲು ಒಂದೊಳ್ಳೆ ಸುವರ್ಣ ಅವಕಾಶ ಬನ್ನಿ ಎಲ್ಲರೂ ಸೇರಿ
ಕನ್ನಡ ತಾಯಿಯ ತೇರನ್ನು ಎಳೆಯೋಣ
ಸಹಬಾಳ್ವೆ ಭಾವೈಕ್ಯತೆಯಲ್ಲಿ ಸಂಭ್ರಮಿಸೋಣ ಎಂದು ಸಂಸ್ಥಾಪಕ ಅಧ್ಯಕ್ಷರಾದ ಬಿ ನಾಗೇಶ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಈ ಕೆಳಗಿನ ವಿಳಾಸಕ್ಕೆ ಕವಿತೆಗಳನ್ನು ಕಳುಹಿಸಬೇಕು. ಅಂಚೆಯ ಮುಖಾಂತರ …

ಬಿ ನಾಗೇಶ್

ಅಕ್ಕಿತಿಮ್ಮನಹಳ್ಳಿ ಶಾಂತಿನಗರ
ಬೆಂಗಳೂರು 560027 ..

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9590939909… ಜಾಗೃತಿ ಟ್ರಸ್ಟ್….

RELATED ARTICLES
- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!