Sunday, June 15, 2025
Google search engine
Homeರಾಜ್ಯBIG NEWS :KSRTC ಬಸ್ ಚಾಲಕನ ಸಮಯಪ್ರೆಜ್ಞೆ ತಪ್ಪಿದ ಬಾರಿ ಅನಾಹುತ - ಅಜಾಗರೂಕತೆಯ ಕಾರು...

BIG NEWS :KSRTC ಬಸ್ ಚಾಲಕನ ಸಮಯಪ್ರೆಜ್ಞೆ ತಪ್ಪಿದ ಬಾರಿ ಅನಾಹುತ – ಅಜಾಗರೂಕತೆಯ ಕಾರು ಚಾಲಕ ಅತೀ ವೇಗದಿಂದ ಅಪಘಾತ ತಪ್ಪಿಸಲು ಹೊಂಡಕ್ಕೆ ಬಿದ್ದ KSRTC ಬಸ್..!

ತಾಳಗುಪ್ಪ :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ತಾಳಗುಪ್ಪ ಬಳಿ ಬಲೇಗಾರು ಬಳಿ ಅತೀ ವೇಗ ಹಾಗೂ ಅಜಾಗರುಕತೆಯಿಂದ ಕಾರು ಬರುತ್ತಿರುವುದನ್ನು ಗಮನಿಸಿದ KSRTC ಬಸ್ ಚಾಲಕನ ಸಮಯಪ್ರೆಜ್ಞೆಯಿಂದ ಕಾರು ಹಾಗೂ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ತಾನು ರಸ್ತೆ ಬದಿಗೆ ತನ್ನ KSRTC ಬಸ್ ಚಲಾಯಿಸಿ ಹೊಂಡಕ್ಕೆ ಬಸ್ ಜಾರಿದ್ದು, ಕಾರಿನ ಪ್ರಯಾಣಿಕರು ಹಾಗೂ KSRTC ಬಸ್ಸಿನ ಪ್ರಯಾಣಿಕರು ಸುರಕ್ಷಿತವಾಗಿದ್ದೂ, KSRTC ಬಸ್ ಚಾಲಕನ ಬಸ್ ಚಲಾವಣೆಗೆ ಪ್ರಯಾಣಿಕರು ಹಾಗೂ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಛಾಯಾಚಿತ್ರ ಕೃಪೆ :- ಪವನ ಮಳವಳ್ಳಿ

ಓಂಕಾರ ಎಸ್. ವಿ. ತಾಳಗುಪ್ಪ….

RELATED ARTICLES
- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!