Wednesday, April 30, 2025
Google search engine
Homeರಾಜ್ಯಭಾರಿ ಮಳೆಯಿಂದ ಜಲಾವೃತವಾದ ಪಟ್ಟಣದಲ್ಲಿ ಚರಂಡಿಯ ಹೂಳು ತೆಗೆಸಿದ ಉಪಾಧ್ಯಕ್ಷ ಟಿ, ನಂದಕುಮಾರ್...

ಭಾರಿ ಮಳೆಯಿಂದ ಜಲಾವೃತವಾದ ಪಟ್ಟಣದಲ್ಲಿ ಚರಂಡಿಯ ಹೂಳು ತೆಗೆಸಿದ ಉಪಾಧ್ಯಕ್ಷ ಟಿ, ನಂದಕುಮಾರ್…

 

ಮಳವಳ್ಳಿ ಕಳೆದ 2ದಿನಗಳ ಹಿಂದಷ್ಟೇ ಭಾರೀ ಮಳೆಯಿಂದಾಗಿ ಪಟ್ಟಣದ ಅನಂತ ರಾಮಯ್ಯ ಸರ್ಕಲ್ಲಿನಲ್ಲಿ ಮಳೆಯ ನೀರು ನಿಂತು ಸಾರ್ವಜನಿಕರಿಗೆ ವಾಹನ ಸವಾರರಿಗೆ ತುಂಬಾ ತೊಂದರೆ ಉಂಟಾಗಿತ್ತು .


 ಇದನ್ನು ಮನಗಂಡ  ಪುರಸಭೆಯ ಉಪಾಧ್ಯಕ್ಷ ಟಿ ನಂದಕುಮಾರ್ ರವರು 
ಪುರಸಭೆ ಆಡಳಿತ ವತಿಯಿಂದ  ಜೆಸಿಬಿಯ ಮೂಲಕ ಚರಂಡಿಯ ಹೂಳನ್ನು ತೆಗೆಸಿ  ಮಳೆ ನೀರು ಬಿದ್ದರೂ ಸರಾಗವಾಗಿ ಹೋಗುವಂತೆ ಇಂದು ಜೆಸಿಬಿಯ ಮೂಲಕ ಹೂಳೆತ್ತಿಸುವ ಕೆಲಸವನ್ನು ಮಾಡಿಸಿದರು .


ನಂತರ ಮಾತನಾಡಿದ ಅವರು ಪಟ್ಟಣದಲ್ಲಿ ಕಳೆದ 2ದಿನಗಳ ಹಿಂದೆ ಭಾರಿ ಮಳೆ ಬಿದ್ದ ಪರಿಣಾಮ ಅನಂತರಾಮಯ್ಯ ಸರ್ಕಲ್ ತುಂಬಾ ಜಲಾವೃತಗೊಂಡಿತ್ತು  ಇದನ್ನು  ಮನಗಂಡು ಚರಂಡಿಯ ಹೂಳನ್ನು ಪುರಸಭೆ ವತಿಯಿಂದ ತೆಗೆಸಲು ನಾವು ಮುಂದಾಗಿದ್ದೇವೆ  ಎಂದರು  ಜನರು ಮತ್ತು ವ್ಯಾಪಾರಸ್ಥರು ತ್ಯಾಜ್ಯಗಳನ್ನು ಚರಂಡಿಗೆ ಹಾಕುತ್ತಿರುವುದರಿಂದ ಚರಂಡಿಯ ಹೂಳು ಹೆಚ್ಚಾಗುತ್ತಿದೆ ಮುಂದೆ ತ್ಯಾಜ್ಯಗಳನ್ನು ಚರಂಡಿಗೆ ಹಾಕುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು .
ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯರಾದ ರವಿ ವಡ್ಡರಹಳ್ಳಿಸಿದ್ದರಾಜು  ಜೆಡಿಎಸ್ ಮುಖಂಡರಾದ ಪೊತ್ತಂಡೆ ನಾಗರಾಜು ಅಂಕರಾಜು  ಪೌರಕಾರ್ಮಿಕರ ಮೇಸ್ತ್ರಿ ಕುಮಾರ್  ಚರಂಡಿಯ ಹೂಳೆತ್ತಿಸುವ  ಸಂದರ್ಭದಲ್ಲಿ  ಇದ್ದರು …

ವರದಿ..ಎಸ್, ಮಂಜು ಮಳವಳ್ಳಿ…

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...