Wednesday, April 30, 2025
Google search engine
Homeಮಂಗಳೂರುವೆನ್ಲಾಕ್ ಆಸ್ಪತ್ರೆಯ ಚರ್ಮರೋಗ ತಜ್ಙರಾದ ಡಾ.ದಿನೇಶ್ ಕಾಮತ್ ಹಾಗೂ ಡಾ.ಅನುರಾಧ ಕಾಮಾತ್ ದಂಪತಿಗಳ ಎರಡನೇ ಪುತ್ರಿ...

ವೆನ್ಲಾಕ್ ಆಸ್ಪತ್ರೆಯ ಚರ್ಮರೋಗ ತಜ್ಙರಾದ ಡಾ.ದಿನೇಶ್ ಕಾಮತ್ ಹಾಗೂ ಡಾ.ಅನುರಾಧ ಕಾಮಾತ್ ದಂಪತಿಗಳ ಎರಡನೇ ಪುತ್ರಿ ಅಮೂಲ್ಯ ಕಾಮತ್ ಅವರು PUC ಯಲ್ಲಿ ಮೊದಲನೇ Rank ..!

ವೆನ್ಲಾಕ್ ಆಸ್ಪತ್ರೆಯ ಚರ್ಮರೋಗ ತಜ್ಙರಾದ ಡಾ.ದಿನೇಶ್ ಕಾಮತ್ ಹಾಗೂ ಡಾ.ಅನುರಾಧ ಕಾಮಾತ್ ದಂಪತಿಗಳ ಎರಡನೇ ಪುತ್ರಿ ಅಮೂಲ್ಯ ಕಾಮತ್ ಅವರು PUC ಯಲ್ಲಿ ಮೊದಲನೇ Rank ಪಡಿದಿದ್ದು ,ಅವರಿಗೆ ವೆನ್ಲಾಕ್ ಆಸ್ಪತ್ರೆಯಿಂದ ಸನ್ಮಾನಿಸಲಾಯಿತು.

ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರು ಹಾಗೂ ಅದೀಕ್ಷಕರು ಡಾ.ಶಿವಪ್ರಕಾಶ್ ಡಿ.ಎಸ್,ಡಾ ಸುಧಾಕರ್ ನಿವಾಸಿ ವದ್ಯರು,ಡಾ ತಿಮ್ಮಯ್ಯ ಎಚ್ ಆರ್ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು,ವಿಧ್ಯಾ AAO,ಫ್ಲೋರಾ ಸಿಸ್ಟರ್ ಮೇಟ್ರನ್ ,ಆರೋಗ್ಯ ರಕ್ಷಾ ಸಮಿತಿ ಸದಸ್ಯರುಗಳು,ಹಿರಿಯ ತಜ್ಙರು,ಸರ್ಸಿಂಗ್ ಅಧಿಕಾರಿಗಳು,ಲಿಪಿಕ ನೌಕರರು,ರೇಡಿಯಾಲಜಿ ವಿಭಾಗ,ಫಾರ್ಮಸಿ ಅಧಿಕಾರಿಗಳು,ವಾಹನ ಚಾಲಕರು,ಡಿ ಗ್ರೂಪ್ ನೌಕರರು ಹಾಗೂ ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...