Wednesday, April 30, 2025
Google search engine
Homeರಾಜ್ಯಕಾಂತರಾಜ್ ತಂಡ ಸಿದ್ಧಪಡಿಸಿದ ಜಾತಿಗಣತಿ ಸೋರಿಕೆ ಮುಸ್ಲಿಂರಿಗೆ ಮೇಲುಗೈ..!ಕೊನೆಯ ಸ್ಥಾನದಲ್ಲಿ ಜೈನರು..!

ಕಾಂತರಾಜ್ ತಂಡ ಸಿದ್ಧಪಡಿಸಿದ ಜಾತಿಗಣತಿ ಸೋರಿಕೆ ಮುಸ್ಲಿಂರಿಗೆ ಮೇಲುಗೈ..!ಕೊನೆಯ ಸ್ಥಾನದಲ್ಲಿ ಜೈನರು..!

ಬೆಂಗಳೂರು : ಕಾಂತರಾಜ್ ತಂಡ ಸಿದ್ಧಪಡಿಸಿದ ಜಾತಿಗಣತಿ ವರದಿ ಈಗ ಸೋರಿಕೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ಸುದ್ದಿಯಾಗುತ್ತಿದೆ.

ಸುದ್ದಿಯ ಪ್ರಕಾರ ರಾಜ್ಯದಲ್ಲಿ ಪರಿಶಿಷ್ಟ ಜಾತಿ 1.08 ಕೋಟಿ, ಮುಸಲ್ಮಾನ 75 ಲಕ್ಷ, ಲಿಂಗಾಯತ 73 ಲಕ್ಷ, ಒಕ್ಕಲಿಗ 70 ಲಕ್ಷ, ಕುರುಬರು 45 ಲಕ್ಷ, ಪರಿಶಿಷ್ಟ ಪಂಗಡ 42 ಲಕ್ಷ, ಮರಾಠ 16 ಲಕ್ಷ, ವಿಶ್ವಕರ್ಮ 15 ಲಕ್ಷ, ಬ್ರಾಹ್ಮಣ 15 ಲಕ್ಷ, ಬೆಸ್ತರು 14.5 ಲಕ್ಷ, ಈಡಿಗರು 14 ಲಕ್ಷ, ಕ್ರೈಸ್ತರು 12 ಲಕ್ಷ, ಗೊಲ್ಲ (ಯಾದವ) 10.5 ಲಕ್ಷ, ಉಪ್ಪಾರ 7 ಲಕ್ಷ, ಮಡಿವಾಳ 7 ಲಕ್ಷ, ಅರೆ ಅಲೆಮಾರಿ 7 ಲಕ್ಷ, ಕುಂಬಾರ 5 ಲಕ್ಷ, ತಿಗಳರು 5 ಲಕ್ಷ, ಸವಿತಾ ಸಮಾಜ 4.5 ಲಕ್ಷ ಹಾಗೂ ಜೈನರು 3 ಲಕ್ಷ ಎಂದು ತಿಳಿಸಲಾಗಿದೆ.


RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...