Home ರಾಜ್ಯಕಾಂತರಾಜ್ ತಂಡ ಸಿದ್ಧಪಡಿಸಿದ ಜಾತಿಗಣತಿ ಸೋರಿಕೆ ಮುಸ್ಲಿಂರಿಗೆ ಮೇಲುಗೈ..!ಕೊನೆಯ ಸ್ಥಾನದಲ್ಲಿ ಜೈನರು..!

ಕಾಂತರಾಜ್ ತಂಡ ಸಿದ್ಧಪಡಿಸಿದ ಜಾತಿಗಣತಿ ಸೋರಿಕೆ ಮುಸ್ಲಿಂರಿಗೆ ಮೇಲುಗೈ..!ಕೊನೆಯ ಸ್ಥಾನದಲ್ಲಿ ಜೈನರು..!

by EDITOR NEWS WARRIORS
0 comments

ಬೆಂಗಳೂರು : ಕಾಂತರಾಜ್ ತಂಡ ಸಿದ್ಧಪಡಿಸಿದ ಜಾತಿಗಣತಿ ವರದಿ ಈಗ ಸೋರಿಕೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ಸುದ್ದಿಯಾಗುತ್ತಿದೆ.

ಸುದ್ದಿಯ ಪ್ರಕಾರ ರಾಜ್ಯದಲ್ಲಿ ಪರಿಶಿಷ್ಟ ಜಾತಿ 1.08 ಕೋಟಿ, ಮುಸಲ್ಮಾನ 75 ಲಕ್ಷ, ಲಿಂಗಾಯತ 73 ಲಕ್ಷ, ಒಕ್ಕಲಿಗ 70 ಲಕ್ಷ, ಕುರುಬರು 45 ಲಕ್ಷ, ಪರಿಶಿಷ್ಟ ಪಂಗಡ 42 ಲಕ್ಷ, ಮರಾಠ 16 ಲಕ್ಷ, ವಿಶ್ವಕರ್ಮ 15 ಲಕ್ಷ, ಬ್ರಾಹ್ಮಣ 15 ಲಕ್ಷ, ಬೆಸ್ತರು 14.5 ಲಕ್ಷ, ಈಡಿಗರು 14 ಲಕ್ಷ, ಕ್ರೈಸ್ತರು 12 ಲಕ್ಷ, ಗೊಲ್ಲ (ಯಾದವ) 10.5 ಲಕ್ಷ, ಉಪ್ಪಾರ 7 ಲಕ್ಷ, ಮಡಿವಾಳ 7 ಲಕ್ಷ, ಅರೆ ಅಲೆಮಾರಿ 7 ಲಕ್ಷ, ಕುಂಬಾರ 5 ಲಕ್ಷ, ತಿಗಳರು 5 ಲಕ್ಷ, ಸವಿತಾ ಸಮಾಜ 4.5 ಲಕ್ಷ ಹಾಗೂ ಜೈನರು 3 ಲಕ್ಷ ಎಂದು ತಿಳಿಸಲಾಗಿದೆ.


Related Articles

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...