Sunday, June 15, 2025
Google search engine
Homeಸಾಗರಸಾಗರ: ಸಿಗಂದೂರು ಹೊರಡುವ KSRTC ವಿಶೇಷ ಬಸ್ಸುಗಳು ಸ್ಥಗಿತ ..!ಖಾಸಗಿ ಬಸ್ ಮಾಲೀಕರ ಆಮಿಷಕ್ಕೆ ಬಲಿಯಾದರೇ...

ಸಾಗರ: ಸಿಗಂದೂರು ಹೊರಡುವ KSRTC ವಿಶೇಷ ಬಸ್ಸುಗಳು ಸ್ಥಗಿತ ..!ಖಾಸಗಿ ಬಸ್ ಮಾಲೀಕರ ಆಮಿಷಕ್ಕೆ ಬಲಿಯಾದರೇ KSRTC ಅಧಿಕಾರಿಗಳು..?!

ಸಾಗರ :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಸಿಗಂದೂರು ಚೌಡೇಶ್ವರಿ ದೇವಾಲಯವು ನಾಡಿನ ಸುಪ್ರಸಿದ್ಧ ದೇವಸ್ಥಾನವಾಗಿದ್ದೂ, ನಾಡಿನ ಮೂಲೆ ಮೂಲೆಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದೂ, ಅದರಲ್ಲೂ ಸಿದ್ದರಾಮಯ್ಯ ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣ ಆದೇಶ ಜಾರಿಗೆ ಬಂದ ಮೇಲೆ ಮಹಿಳಾ ಪ್ರವಾಸಿಗರು ರಾಜ್ಯದ ಉದ್ದಗಲದ ಪ್ರವಾಸಿ ತಾಣಗಳಿಗೆ ತುಂಬಿ ತುಳುಕುತ್ತಿದ್ದೂ, ಕರ್ನಾಟಕ ಪ್ರವಾಸೋದ್ಯಮ ಎಂದೂ ಕಂಡರಿಯಾದ ಪ್ರಗತಿ ಹೊಂಡುತ್ತಿದ್ದೂ, ಪ್ರವಾಸೋದ್ಯಮವನ್ನೇ ನಂಬಿಕೊಂಡ ಕುಟುಂಬ ನೆಮ್ಮದಿಯ ಜೀವನ ನೆಡೆಸುತ್ತಿರುವುದು ನಗ್ನಸತ್ಯ.

ಅಪವಾದ ಎಂಬಂತೆ,

ಸಾಗರದ ಸಿಗಂದೂರು ದೇವಾಲಯ ವೀಕ್ಷಣೆ ಆಗಮಿಸುವ ಪ್ರವಾಸಿಗರು ಗಣನೀಯವಾಗಿ ಹೆಚ್ಚಿದ್ದು ಇದರಿಂದ ನಂಬಿಕೊಂಡ ಉದ್ಯಮಗಳು ಪ್ರಗತಿಯಲ್ಲಿರುವ ಹಿನ್ನಲೆಯಲ್ಲಿ ಸಾಗರ KSRTC ಡಿಪೋ ಈ ಹಿಂದೇ ಪ್ರವಾಸಿಗರ ಆಧ್ಯತೆ ಮೇರೆಗೆ ಹೆಚ್ಚುವರಿ ಬಸ್ಸುಗಳನ್ನೂ KSRTC ಬಿಡುತ್ತಿತ್ತು, ಆದರೇ ಕಳೆದ ಹಲವು ದಿನಗಳಿಂದ KSRTC ಬಸ್ ಸಾಗರದಿಂದ ಸಿಗಂದೂರು ಆಗಮಿಸುವ ಪ್ರವಾಸಿಗರಿಗೆ ಆಧ್ಯತೆಯ ಮೇರೆಗೆ ಮೊದಲಿನಂತೆ KSRTC ಅಧಿಕಾರಿಗಳು ಓಡಿಸದೇ ಇರುವ ಹಿಂದೇ ಖಾಸಗಿ ಬಸ್ ಮಾಲೀಕರುಗಳು KSRTC ಅಧಿಕಾರಿಗಳಿಗೆ ಕಾಣದ ಯಾವುದೋ ಆಮಿಷ ಮಾಡಿರುವ ಶಂಕೆ ವ್ಯಕ್ತಪಡಿಸುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು KSRTC ಅಧಿಕಾರಿಗಳ ನಡೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದೂ ಕರ್ನಾಟಕ ರಾಜ್ಯ ಸರ್ಕಾರದ ಸಾರಿಗೆ ಸಚಿವರೂ ಅಕ್ರಮಗಳಲ್ಲಿ ಭಾಗಿಯಾಗಿರಬಹುದಾದ ಅನುಮಾನದ ಕುರಿತು ಸೂಕ್ತ ನ್ಯಾಯಯುತ ತನಿಖೆ ನೆಡೆಸಿ, ಸಾಗರ ಸಿಗಂದೂರು ವೀಕ್ಷಣೆಗೆ ಆಗಮಿಸುವ ಪ್ರವಾಸಿಗರ ಆಧ್ಯತೆ ಮೇರೆಗೆ ಬೆಳಿಗ್ಗೆಯಿಂದ ಸಂಜೆಯವರೆಗೆ ಸೂಕ್ತ KSRTC ಬಸ್ ಕಲ್ಪಿಸುವಂತೆ ಪ್ರವಾಸಿಗರು ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ…

ಓಂಕಾರ ಎಸ್.ವಿ. ತಾಳಗುಪ್ಪ

RELATED ARTICLES
- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!