Saturday, June 14, 2025
Google search engine
Homeಭದ್ರಾವತಿBhadravathi : ವ್ಯಕ್ತಿ ಓರ್ವ ನ ಮೇಲೆ ಕರಡಿಯ ದಿಡೀರ್ ದಾಳಿ ಬದುಕುಳಿದ ಬಡ ಜೀವ‌..!

Bhadravathi : ವ್ಯಕ್ತಿ ಓರ್ವ ನ ಮೇಲೆ ಕರಡಿಯ ದಿಡೀರ್ ದಾಳಿ ಬದುಕುಳಿದ ಬಡ ಜೀವ‌..!

ಭದ್ರಾವತಿ : ತಾಲೂಕಿನ ಅಂತರಗಂಗೆ ಯಿಂದ ಸ್ವಲ್ಪ ದೂರವಿರುವ ಕೆ ಹೆಚ್ ನಗರದ ನಿವಾಸಿ ದೇವೇಂದ್ರಪ್ಪ(52) ಕರಡಿ ದಾಳಿಗೆ ಒಳಗಾಗಿದ್ದು, ತಲೆ ಮುಖ ಸೇರಿದಂತೆ ದೇಹದ ವಿವಿಧ ಕಡೆ ಗಂಭೀರ ಗಾಯಗಳಾಗಿವೆ. ಈತನನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿದ್ದು.

ಈತ ಬದುಕು ಉಳಿದಿದ್ದೆ ಪವಾಡ ಎನ್ನಬಹುದು ಕೆ.ಹೆಚ್ ನಗರದಿಂದ ಬಿಸಿಲು ಮನೆಯಲ್ಲಿ ಜಮೀನು ಕೆಲಸಕ್ಕೆ ಹೋದಾಗ ಕರಡಿ ದಿಡೀರನೆ ದಾಳಿ ನಡೆಸಿದ್ದು ಜಮೀನು ಕೆಲಸ ಮುಗಿಸಿ ಮನೆಗೆ ವಾಪಾಸಾಗುವಾಗ ಜಮೀನಿನ ಬಳಿಯೇ ದಾಳಿ ನಡೆಸಿದೆ.

ದೇವೇಂದ್ರಪ್ಪ ಮೂಲತಃ ಟೈಲರಿಂಗ್ ಕೆಲಸ ಮಾಡುವವರಾಗಿದ್ದಾರೆ. ಟೈಲರಿಂಗ್ ಕೆಲಸ ಜೀವನೋಪಯಾಕ್ಕೆ ಸಾಗುತ್ತಿಲ್ಲವಾದುದರಿಂದ ಕೃಷಿ ಕೂಲಿ ಕೆಲಸಕ್ಕೆ ದೇವೇಂದ್ರಪ್ಪ ಹೋಗುತ್ತಿದ್ದರು. ಇದಕ್ಕೂ ಮೊದಲು ದೇವೇಂದ್ರಪ್ಪ ಜಮೀನು ಗುತ್ತಿಗೆ ಹಿಡಿದು ಜೀವನ ನಡೆಸುತ್ತಿದ್ದರು. ಇವರಿಗೆ ಮಕ್ಕಳಿಬ್ವರಿದ್ದು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!