Wednesday, June 18, 2025
Google search engine
Homeರಾಜ್ಯಶರಾವತಿ ಹಿನ್ನೀರು ಕಳಸವಳ್ಳಿಯಲ್ಲಿ ಲಾಂಚ್ ಗಳಿಲ್ಲದೆ ಸ್ಥಳೀಯರು ಹಾಗೂ ಸಿಗಂದೂರು ಪ್ರವಾಸಿಗರ ಗೋಳು ಕೇಳುವವರ್ಯಾರು….?!

ಶರಾವತಿ ಹಿನ್ನೀರು ಕಳಸವಳ್ಳಿಯಲ್ಲಿ ಲಾಂಚ್ ಗಳಿಲ್ಲದೆ ಸ್ಥಳೀಯರು ಹಾಗೂ ಸಿಗಂದೂರು ಪ್ರವಾಸಿಗರ ಗೋಳು ಕೇಳುವವರ್ಯಾರು….?!

ಸಾಗರ:- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ವಿಧಾನಸಭಾ ಕ್ಷೇತ್ರದ ಕೋಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳಸವಳ್ಳಿ – ಅಂಬಾರಗೋಡ್ಲು ಸನಿಹದ ಶರಾವತಿ ಸಂತ್ರಸ್ತರು ಹಾಗೂ ಸಿಗಂದೂರು ಪ್ರವಾಸಿಗರಿಗೆ ಜಲ ಸಾರಿಗೆಯಾದ ಲಾಂಚ್ ಸೌಕರ್ಯವನ್ನೇ ನಂಬಿಕೊಂಡಿದ್ದವರು ಎರಡೂ ಲಾಂಚ್ ಕೆಟ್ಟು ನಿಂತು ಹಲವು ದಿನಗಳು ಉರುಳಿದರೂ ಇತ್ತ ಚಿತ್ತಹರಿಸದ ಶರಾವತಿ ಹಿನ್ನೀರಿನ ಹೊಳೆಬಾಗಿಲಿನಲ್ಲಿ ಜನಸಂಚಾರ ಅಸ್ಥವ್ಯಸ್ತ ಜಲಸಾರಿಗೆ ಇಲಾಖೆಯ ನಿರ್ಲಕ್ಷತನಕ್ಕೆ ಇದೊಂದು ದೊಡ್ಡ ಉದಾಹರಣೆ. ಕಣ್ಣಿದ್ದೂ ಜಾಣ ಕುರುಡುತನ ನಡೆಯ ಶಿವಮೊಗ್ಗ ಜಿಲ್ಲಾಡಳಿತ ವಿರುದ್ಧ ಶರಾವತಿ ಸಂತ್ರಸ್ತರು ಹಾಗೂ ಪ್ರವಾಸಿಗರು ಹಿಡಿಶಾಪ ಹಾಕುತ್ತಿರುವುದು ಅಷ್ಟೇ ನಗ್ನಸತ್ಯ

ಓಂಕಾರ ಎಸ್. ವಿ. ತಾಳಗುಪ್ಪ….

RELATED ARTICLES
- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!