Wednesday, June 18, 2025
Google search engine
Homeರಾಜ್ಯBig news >> ಬೆಂಗಳೂರು ಉದ್ಯಮಿಯನ್ನು ಕಿಡ್ನ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ತೀರ್ಥಹಳ್ಳಿಯ ಹಂದಿ...

Big news >> ಬೆಂಗಳೂರು ಉದ್ಯಮಿಯನ್ನು ಕಿಡ್ನ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ತೀರ್ಥಹಳ್ಳಿಯ ಹಂದಿ ಸುನಿಲ್ ಮತ್ತು ಹರೀಶ್..!

ಬೆಂಗಳೂರು : ಉದ್ಯಮಿಯನ್ನು ಹಣಕ್ಕಾಗಿ ಅಕ್ರಮ ಬಂನದಲ್ಲಿಟ್ಟು ಹಲ್ಲೆ ಮಾಡಿ ಜೀವನಕ್ಕೆ ಜೀವ ಬೆದರಿಕೆ ಹಾಕಿದ ತೀರ್ಥಹಳ್ಳಿಯ ಹಂದಿ ಸುನಿಲ ಮತ್ತು ಹರೀಶ್….

ಬೆಂಗಳೂರು ಟಿ ಸಿ ಪಾಳ್ಯದ ನಿವಾಸಿ ಬಿಲ್ಡರ್ ಕೃಷ್ಣಮೂರ್ತಿಯವರನ್ನು ಹಣಕ್ಕಾಗಿ ಆಕ್ರಮ ಬಂದದಲ್ಲಿಟ್ಟು ಹಲ್ಲೆ ನಡೆಸಿ ಜೀವ ಬಿದರಿಕೆ ಹಾಕಿದ ಪ್ರಕರಣದಲ್ಲಿ ಆತನು ನಡೆಸಿದ ಆತನ ಡ್ರೈವರ್ ನಡೆಸಿದ ಸಂಚಿನಲ್ಲಿ ಸಹಭಾಗಿಗಳಾದ ತೀರ್ಥಹಳ್ಳಿ ಬಿದರಗೋಡು ಮೂಲದ ಚಿಟ್ಟೆ ಬೈಲ್ ನಿವಾಸಿ ಹಂದಿ ವ್ಯಾಪಾರ ಮಾಡುವ ಹಂದಿ ಸುನಿಲ್ ಮತ್ತು ಆತನ ಸ್ನೇಹಿತ ತೀರ್ಥಹಳ್ಳಿಯ ಹರೀಶ್ ಎಂಬುವನು ಕಾರಿನಲ್ಲಿ ಬೆಂಗಳೂರಿಗೆ ಹೋಗಿ ಹೊಸಕೋಟೆ ಸುನಿಲ್ ಎಂಬುವ ನೊಂದಿಗೆ ಸೇರಿ ಉದ್ಯಮಿ ಕೃಷ್ಣಮೂರ್ತಿ ಹತ್ತಿರ ಕೋಟ್ಯಾಂತರ ರೂಪಾಯಿ ಹಣ ಇದೆ ಎಂದು ಆತನಿಗೆ ಅಕ್ರಮ ಬಂದನದಲ್ಲಿಟ್ಟು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದರು.

ಉದ್ಯಮಿ ಕೃಷ್ಣಮೂರ್ತಿ, ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿ ಎಫ್ ಐ ಆರ್ ದಾಖಲಾಗಿ ಕ್ರೈಂ ನಂಬರ್ 02 84 ಬಾರ್ 20 23 ಅಡಿಯಲ್ಲಿ ಐಪಿಸಿ ಸೆಕ್ಷನ್ 342/ 324 /506 w/0 34 ಹುಡುಗರ ಕೃಷ್ಣಮೂರ್ತಿ ಡ್ರೈವರ್ ಸುನಿಲ್ ಮಾಹಿತಿಯ ಮೇರೆಗೆ ತೀರ್ಥಳ್ಳಿಯ ಹಂದಿ ಸುನಿಲ ಮತ್ತು ಹರೀಶ ಮತ್ತು ಅವರು ಬಳಸಿದ ಕಾರು ಎಂದು ಮಾಹಿತಿ ದೊರಕಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಈಗ ತಲೆಮರೆಸಿಕೊಂಡು ಬೆಂಗಳೂರು ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಪಡೆದಿರುವ ಮಾಹಿತಿ ಲಭ್ಯವಾಗಿದೆ.

ಈ ಹಂದಿ ಸುನೀಲ್ ತೀರ್ಥಹಳ್ಳಿಯಲ್ಲಿ ಹಂದಿ ವ್ಯಾಪಾರ ಮತ್ತು ಹಂದಿ ಸಾಕಾಣಿಕೆ ಮಾಡುತ್ತಿದ್ದು ಚಿತ್ರದುರ್ಗ ಮೂಲದವರಿಗೆ 25 ಲಕ್ಷ ಕೊಡಬೇಕೆಂದು ಅವರಿಗೂ ಸಹ ಬೆದರಿಕೆ ಹಾಕಿದ್ದು ಅವರು ತೀರ್ಥಹಳ್ಳಿಯ ಬಂದು ಹಣಕ್ಕಾಗಿ ಆತನ್ನು ಹುಡುಕುತ್ತಿದ್ದಾರೆ ಎಂದು ಸಹ ತಿಳಿದುಬಂದಿದೆ.

ಈತ ಮತ್ತು ಈತನ ಗ್ಯಾಂಗ್ ಬಗ್ಗೆ ಸಾಕಷ್ಟು ಮಾಹಿತಿಗಳು ದೊರಕುತ್ತಿದ್ದು ಮುಂದಿನ ದಿನಗಳಲ್ಲಿ ಸಾಕ್ಷಿ ಸಮೇತ ತನಿಖಾ ವರದಿ ರೂಪದಲ್ಲಿ ಪತ್ರಿಕೆ ತೆರೆದಿಡಲಿದೆ… ನಿರೀಕ್ಷಿಸಿ…

ರಘುರಾಜ್ ಹೆಚ್.ಕೆ..9449553305….

RELATED ARTICLES
- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!