

ಸಾಗರ:: ಜೋಗ ಕಾರ್ಗಲ್ ಪಟ್ಟಣ ಪಂಚಾಯಿತಿಯ ಭ್ರಷ್ಟಾಚಾರದ 1 ನೇ ಅತಿದೊಡ್ಡ ತಿಮಿಂಗಿಲ ಲೋಕಾಯುಕ್ತ ಬಲೆಗೆ ಬಿದ್ದಿದ್ದು..
ಮನೆಯಲ್ಲಿ ಲಂಚದ ಹಣ ಸ್ವೀಕರಿಸುತ್ತಿದ್ದಾಗ ಚಾಣಾಕ್ಷ ಲೋಕಾಯುಕ್ತ ಅಧಿಕಾರಿಗಳು ಬೀಸಿದ ಬಲೆಗೆ ಸಿಲುಕಿದೆ.
:ಜೋಗ ಕಾರ್ಗಲ್ ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯ ಹರೀಶ್ ಗೌಡ… ಲೋಕಾಯುಕ್ತ ಬಲೆಗೆ ಬಿದ್ದ ಬಿಜೆಪಿಯ ಸದಸ್ಯ…
ಹರೀಶ್ ಗೌಡ ಎಂಬ ಬಿಜೆಪಿಯ ಪಟ್ಟಣ ಪಂಚಾಯತಿಯ ಸದಸ್ಯ ಲೋಕಾಯುಕ್ತ ಬಲೆಗೆ ಬಿದ್ದಿದ್ದು …ಜೋಗ ಕಾರ್ಗಲ್ ಪಟ್ಟಣ ಪಂಚಾಯಿತಿಯಲ್ಲಿ ಇನ್ನೂ ಕೆಲ ತಿಮಿಂಗಿಲ ಇವೆ….
ಓಂಕಾರ ಎಸ್ ವಿ ತಾಳಗುಪ್ಪ….