
ಶಿವಮೊಗ್ಗ : ನಗರದ ರಾಯಲ್ ಆರ್ಕಿಡ್ನಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ಸೂರ್ಯಗಗನ ಕನ್ನಡ ದಿನಪತ್ರಿಕೆಯ ಕ್ಯಾಲೆಂಡರ್ನ್ನು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರರು ಹಾಗೂ
ಜಿಲ್ಲಾಧ್ಯಕ್ಷರಾದ ಎಂ.ಶ್ರೀಕಾಂತ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು, ಈ ಸಂದರ್ಭದಲ್ಲಿ ಪತ್ರಿಕಾ ಸಂಪಾದಕರಾದ ಗಾರಾ.ಶ್ರೀನಿವಾಸ್, ಜಿಲ್ಲಾ ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷರಾದ ಜಿ.ಪದ್ಮನಾಭ್,
ಪತ್ರಕರ್ತರಾದ ಎನ್.ಮಂಜುನಾಥ್, ಚಂದ್ರಶೇಖರ್, ಹಾಗೂ ಕರವೇ-ಯುವಸೇನೆಯ ಜಿಲ್ಲಾಧ್ಯಕ್ಷರಾದ ಕಿರಣ್ಕುಮಾರ್ ಹೆಚ್.ಎಸ್, ಶಿವಕುಮಾರ್, ಹ್ಯುಮನ್ ರೈಟ್ಸ್ ಅಧ್ಯಕ್ಷರಾದ
ಎನ್.ಎಂ ಸಿಬ್ಗತ್ ಉಲ್ಲಾ, ರಂಗಕರ್ಮಿಗಳಾದ ಶಿವಕುಮಾರಯ್ಯ ಮಾರವಳ್ಳಿ, ಕ್ರಿಯೇಟಿವ್ ಗ್ರೂಪ್ ಮ್ಯಾನೇಜ್ಮೆಂಟ್ ಎಲ್.ಕೆ ಪರಮೇಶ್ವರ, ಉದ್ಯಮಿಗಳಾದ ಚಂದ್ರಹಾಸ್ ಎನ್ ರಾಯ್ಕರ್,
ಅನಿಲ್ ವರ್ಣೇಕರ್, ಜೆಡಿಎಸ್ ಪ್ರಮುಖರಾದ ಬಸವರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು…
Эта статья предлагает уникальную подборку занимательных фактов и необычных историй, которые вы, возможно, не знали. Мы постараемся вдохновить ваше воображение и разнообразить ваш кругозор, погружая вас в мир, полный интересных открытий. Читайте и открывайте для себя новое!
Подробнее тут – https://nakroklinikatest.ru/