Thursday, June 19, 2025
Google search engine
Homeಶಿವಮೊಗ್ಗಸಾಗರ ನಗರಸಭೆಯಲ್ಲಿ ಮಹಿಳೆ ಸದಸ್ಯೆಗೆ ಅವಮಾನ ಮಾಡಿದ ಮ್ಯಾನೇಜರ್ ವೆಂಕಟೇಶ್..! ಅವಮಾನಗೊಂಡ ಸದಸ್ಯೆ...

ಸಾಗರ ನಗರಸಭೆಯಲ್ಲಿ ಮಹಿಳೆ ಸದಸ್ಯೆಗೆ ಅವಮಾನ ಮಾಡಿದ ಮ್ಯಾನೇಜರ್ ವೆಂಕಟೇಶ್..! ಅವಮಾನಗೊಂಡ ಸದಸ್ಯೆ ಮಾಡಿದ್ದೇನು..?

ಸಾಗರ: ಇಂದು ಸಾಗರ ನಗರಸಭೆಗೆ ನಗರಸಭೆ ಸದಸ್ಯೆ ಮಧುಮಾಲತಿ ತಮ್ಮ ವಾರ್ಡಿನ ರೂಪ ಎನ್ನುವ ಮಹಿಳೆಯ ಹೆಸರಿನಲ್ಲಿ ಮೂರು ದಿನದ ಹಿಂದೆ ಅರ್ಜಿ ಸಲ್ಲಿಸಿ ಖಾತನಕಲು ಕೋಡಿ ಎಂದು ಹೋದರೆ ಮ್ಯಾನೇಜರ್ ವೆಂಕಟೇಶ್ ಕೊಡಲು ಬರುವುದಿಲ್ಲ ಸಮಯ ಬೇಕು ದಾಖಲೆಗಳು ಬೇಕು ಎಂದು ಹೇಳಿ ಕಳಿಸಿದ್ದಾರೆ.


ಆದರೆ ನಗರಸಭೆ ಸಿಬ್ಬಂದಿಗಳು ಇಂದು ಹೋದರೆ ತಕ್ಷಣವೇ ಖಾತನಖಲು ಕೊಟ್ಟು ಕಳಿಸಿದ್ದಾನೆ.

ಪ್ರತಿಭಟನೆ ಮಾಡಿದ ನಗರಸಭೆ ಸದಸ್ಯೆ ಮಧುಮಾಲತಿ

ಜನಪ್ರತಿನಿಧಿಯಾಗಿ ನಮಗೆ ಸಾಗರ ನಗರಸಭೆ ಆಡಳಿತದಲ್ಲಿ ಬೆಲೆ ಇಲ್ಲ ಇಲ್ಲಿಯ ಮ್ಯಾನೇಜರ್ ವೆಂಕಟೇಶ್ ಜನಪ್ರತಿನಧಿಗಳನ್ನು ಕಡೆಗಣಿಸುತಿದ್ದಾರೆ ಎಂದು ಧರಣಿ ಕುಳಿತರು
ಈ ಸಂದರ್ಭದಲ್ಲಿ ನಗರಸಭೆ ಅದ್ಯಕ್ಷರಾದ ಮಧುರಾ ಶಿವಾನಂದ ಆಗಮಿಸಿ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು
ವೆಂಕಟೇಶ್ ಇನ್ನಾದರು ಜನಪ್ರತಿನಿಧಿಗಳಿಗೆ ಗೌರವ ಕೊಡಿ ನ್ಯಾಯಯುತವಾಗಿ ಸಾಗರ ನಗರಸಭೆಯಲ್ಲಿ ಕೆಲಸ ಮಾಡಲಿ….

ಓಂಕಾರ ಎಸ್. ವಿ ತಾಳಗುಪ್ಪ….

#####################################

ರಘುರಾಜ್ ಹೆಚ್.ಕೆ….9449553305…

RELATED ARTICLES

1 COMMENT

  1. Эта информационная статья охватывает широкий спектр актуальных тем и вопросов. Мы стремимся осветить ключевые факты и события с ясностью и простотой, чтобы каждый читатель мог извлечь из нее полезные знания и полезные инсайты.
    Исследовать вопрос подробнее – https://nakroklinikatest.ru/

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!