
ದಾವಣಗೆರೆ: ಬಿಕಾಂ ಪದವಿಯ ಅಂತಿಮ ವರ್ಷದಲ್ಲಿ ಶೇ.೯೦ ಅಂದರೆ ೮೦೦ಕ್ಕೆ ೭೫೦ ಅಂಕವನ್ನು ಪಡೆದು ಬಸವಪಟ್ಟಣಕ್ಕೆ ಪ್ರಥಮ ಸ್ಥಾನ ಪಡೆದಿರುವ ನಿಖತ್ ಅಂಜುಂ ಪಿ ರವರಿಗೆ ಅಭಿನಂದನೆಗಳು.
ಇವರ ತಂದೆ ನೂರ್ ಅಹಮ್ಮದ್ ಪಿ ರವರು ಕೃಷಿಕರಾಗಿದ್ದು, ಮಗಳ ಯಶಸ್ಸಿಗೆ ಸಂತಸ ವ್ಯಕ್ತಪಡಿಸಿದರು. ಹಾಗೂ ತಮ್ಮ ಮಗಳ ಸಾಧನೆಗೆ ಕಾರಣರಾದ ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಸವಟ್ಟಣದ ಎಲ್ಲಾ ಪ್ರಾಧ್ಯಾಪಕರಿಗೂ ವಂದನೆ ವ್ಯಕ್ತಪಡಿಸಿದ್ದಾರೆ….