
ಶಿವಮೊಗ್ಗ: ಇಂದು ಪರಿಸರ ದಿನಾಚರಣೆ ಅಂಗವಾಗಿ ಮಹಾತ್ಮ ಗಾಂಧಿ ಪಾರ್ಕಿನಲ್ಲಿ ನಗರ ಶಾಸಕರಾದ ಚನ್ನಬಸಪ್ಪ (ಚೆನ್ನಿ) ಅಧ್ಯಕ್ಷತೆಯಲ್ಲಿ ಹಾಜರಿದ್ದ ಪೌರಕಾರ್ಮಿಕ ರಿಂದ ಗಿಡ ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಮಂಜುನಾಥ್ ರವರು ಸಮುದಾಯ ವ್ಯವಹಾರಿಕಾಧಿಕಾರಿಯಾದ ಅನುಪಮಾ ಆರೋಗ್ಯ ಅಧಿಕಾರಿ ಅಮೋಘ ಮತ್ತು ಇತರ ಸಿಬ್ಬಂದಿ ವರ್ಗದವರು ಹಾಜರಿದ್ದರು..
ರಘುರಾಜ್ ಹೆಚ್.ಕೆ..9449553305…