
ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಸಚಿವ ಸಂಪುಟ ರಚನೆಯಾದ ಬೆನ್ನಲ್ಲೇ ಜಿಲ್ಲೆಯ ಉಸ್ತುವಾರಿ ಸಚಿವರಾಗಲು ಪೈಪೋಟಿ ಶುರುವಾಗಿದೆ.
ಕೆಲವು ಸಚಿವರುಗಳು ತಮಗೆ ಇದೇ ಜಿಲ್ಲೆ ಬೇಕು ಎಂದು ಹಠ ಹಿಡಿದಿದ್ದಾರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಂತ್ರಿಮಂಡಲ ರಚಿಸಿದ ಕಾಂಗ್ರೆಸ್ ನಾಯಕರು ಈಗ ಉಸ್ತುವಾರಿ ಸಚಿವರ ನೇಮಕದಲ್ಲೂ ಕೂಡ ಅದೇ ತಂತ್ರ ಉಪಯೋಗಿಸುತ್ತಿದೆ. ಸಚಿವರನ್ನು ಸಮಾಧಾನಪಡಿಸಿ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರುಗಳ ಹೆಸರು ಫೈನಲ್ ಮಾಡಿದೆ ಎನ್ನಲಾಗುತ್ತಿದೆ.
ಸಂಭವನೀಯ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಈ ಕೆಳಗಿನಂತಿದೆ..!!
©ಬೆಂಗಳೂರು ನಗರ – ಕೆಜೆ ಜಾರ್ಜ್
©ಬೆಂಗಳೂರು ಗ್ರಾಮಾಂತರ- ರಾಮಲಿಂಗಾ ರೆಡ್ಡಿ
©ಕೋಲಾರ – ಕೆ ಎಚ್ ಮುನಿಯಪ್ಪ
©ಚಿಕ್ಕಬಳ್ಳಾಪುರ- ಡಾ ಎಮ್ ಸಿ ಸುಧಾಕರ
©ರಾಮನಗರ – ಡಿ ಕೆ ಶಿವಕುಮಾರ್
©ಮಂಡ್ಯ- ಚೆಲುವರಾಯ ಸ್ವಾಮಿ
©ಮೈಸೂರು – ಡಾ.ಎಚ್ ಸಿ ಮಹದೇವಪ್ಪ
©ಚಾಮರಾಜನಗರ – ದಿನೇಶ್ ಗುಂಡೂರಾವ್
©ಕೊಡಗು – ವೆಂಕಟೇಶ್
©ದಕ್ಷಿಣಕನ್ನಡ – ಕೃಷ್ಣ ಬೈರೇಗೌಡ
©ಉಡುಪಿ- ಡಾ ಜಿ ಪರಮೇಶ್ವರ
©ಉತ್ತರ ಕನ್ನಡ- ಮಂಕಾಲ್ ವೈದ್ಯ
©ಧಾರವಾಡ- ಸಂತೋಷ್ ಲಾಡ್
©ಬೆಳಗಾವಿ- ಸತೀಶ್ ಜಾರಕಿಹೊಳಿ
©ಬೀದರ್- ರಹೀಮ್ ಖಾನ್
©ಕಲಬುರ್ಗಿ- ಶರಣ ಪ್ರಕಾಶ್ ಪಾಟೀಲ್
©ವಿಜಯಪುರ- ಎಂ ಬಿ ಪಾಟೀಲ್
©ಬಳ್ಳಾರಿ- ನಾಗೇಂದ್ರ
©ಗದಗ- ಎಚ್ ಕೆ ಪಾಟೀಲ್
©ಹಾವೇರಿ – ಬಿ ಝಡ್ ಝಮೀರ್ ಅಹ್ಮದ್ ಖಾನ್
©ಕೊಪ್ಪಳ- ಶಿವರಾಜ್ ತಂಗಡಗಿ
©ಯಾದಗಿರಿ – ಶರಣಪ್ಪಬಸಪ್ಪ ದರ್ಶಣಾಪುರ
©ಬಾಗಲಕೋಟೆ- ಶೀವನಾಂದ ಪಾಟೀಲ್
©ವಿಜಯನಗರ- ಲಕ್ಷ್ಮೀ ಹೆಬ್ಬಾಳ್ಕರ್
©ತುಮಕೂರು- ಕೆ ಎನ್ ರಾಜಣ್ಣ
©ಚಿತ್ರದುರ್ಗ- ಡಿ ಸುಧಾಕರ
©ಶಿವಮೊಗ್ಗ- ಮಧು ಬಂಗಾರಪ್ಪ
©ಹಾಸನ – ಈಶ್ವರ್ ಖಂಡ್ರೆ
©ಚಿಕ್ಕಮಗಳೂರು – ಪ್ರಿಯಾಂಕ್ ಖರ್ಗೆ
©ದಾವಣಗೆರೆ – ಎಸ್ ಎಸ್ ಮಲ್ಲಿಕಾರ್ಜುನ
©ರಾಯಚೂರು – ಎನ್ ಎಸ್ ಬೋಸ್ ರಾಜು…
ಅಧಿಕೃತವಾಗಿ ಇಂದು ಘೋಷಣೆಯಾಗುವ ಸಾಧ್ಯತೆ ಇದೆ…
ರಘುರಾಜ್ ಹೆಚ್.ಕೆ…9449553305…