Thursday, June 19, 2025
Google search engine
Homeರಾಜ್ಯಬತ್ತಿದ ಶರಾವತಿ - ಲಾಂಚ್ ಸೇವೆ ಸ್ಥಗಿತ ಸಾಧ್ಯತೆ - ಆತಂಕದಲ್ಲಿ ಹಿನ್ನೀರ ಜನತೆ..!!

ಬತ್ತಿದ ಶರಾವತಿ – ಲಾಂಚ್ ಸೇವೆ ಸ್ಥಗಿತ ಸಾಧ್ಯತೆ – ಆತಂಕದಲ್ಲಿ ಹಿನ್ನೀರ ಜನತೆ..!!

    ಸಿಗಂದೂರು :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಿಗಂದೂರು ಕ್ಷೇತ್ರ ನಾಡಿಗೆ ಪ್ರಸಿದ್ಧವಾಗಿದ್ದು, ಕಳೆದ ಹಲವು ವರ್ಷಗಳಿಗಿಂತ ಈ ವರ್ಷ ಬಹಳ ನೀರು ಕಡಿಮೆಯಾಗಿದ್ದು ಇನ್ನೂ ಮಳೆ ಬಾರದಿದ್ದರೆ ಲಾಂಚ್ ಸಂಪರ್ಕ ಅಸಾಧ್ಯ ವಾಗಿದೆ.ಜೂನ್ ಮೊದಲ ವಾರ ಮುಗಿಯುತ್ತಾ ಬಂದರೂ ಮಳೆಯ ಲಕ್ಷಣಗಳು ಕಾಣುತ್ತಿಲ್ಲ.ಶರಾವತಿ ಒಡಲು ಬತ್ತಿ ಬಹುತೇಕ ಬರಿದಾಗಿದ್ದು ಹೀಗೆ ಮುಂದು ವರೆದರೆ ಲಾಂಚ್ ಸಂಪರ್ಕ ಸ್ಥಗಿತವಾಗುವ ಲಕ್ಷಣ ಕಂಡುಬರುತ್ತಿದೆ.

  ಲಾಂಚ್ ನಿಲ್ಲಿಸುವ ಎರಡೂ ದಡಗಳ ಪ್ಲಾಟ್ ಫಾರಂ ಗಳು ಮುಕ್ತಾಯವಾಗಿದ್ದು ವಾಹನ ಏರಿಸಲು,ಇಳಿಸಲು ಸಾಹಸ ಪಡುವಂತಾಗಿದೆ.ಲಕ್ಷಗಟ್ಟಲೆ ಬೆಲೆಬಾಳುವ ಬಸ್ಸು,ಕಾರುಗಳು ಇಲ್ಲಿ ಮುರಿದು ಹೋಗುತ್ತಿದ್ದು ಜನ ಪರದಾಡುವಂತಾಗಿದೆ.ಹೀಗೆ ಲಾಂಚ್ ಏನಾದರೂ ನಿಂತು ಕಲೆಕ್ಷನ್ ಮಾಡಿ ಜನರನ್ನು ಮಾತ್ರ ದಾಟಿಸುವಂತಾದರೆ ಇಲ್ಲಿನ ಅನಾರೋಗ್ಯ ಪೀಡಿತರಿಗೆ,ಹೆರಿಗೆಯ ದಿನ ಹತ್ತಿರವಾಗುತ್ತಿರು ಗರ್ಭಿಣಿಯರಿಗೆ ,ಹಾವು ಕಡಿದವರಿಗೆ, ಕಡುಕಷ್ಟವಾಗುವ ಸಾಧ್ಯತೆ ಎದುರಾಗಿದೆ. 

     ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರ ಪ್ರಯತ್ನದಿಂದ ನಿರ್ಮಾಣವಾಗುತ್ತಿರುವ ಸೇತುವೆಯ ಕೆಲಸ ಬರದಿಂದ ಸಾಗುತ್ತಿದ್ದು ಬಹುಬೇಗ ಈ ಕಾಮಗಾರಿ ಮುಗಿದು ಜನರ ಸಂಕಷ್ಟ ನೀಗುವಂತಾಗಲಿ ಎಂಬುದು ಬಹುಜನರ ನಿರೀಕ್ಷೆಯಾಗಿದೆ.

ಓಂಕಾರ ಎಸ್. ವಿ. ತಾಳಗುಪ್ಪ….

RELATED ARTICLES
- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!