Sunday, May 4, 2025
Google search engine
Homeಶಿವಮೊಗ್ಗಕಾರು ಬಿತ್ತು ಕೊಲ್ಲೂರು ಘಾಟಿ ಪ್ರಪಾತಕ್ಕೆ - ಕಾರು ಸಂಪೂರ್ಣ ನುಚ್ಚು ಗುಚ್ಚು - ಕಾರು...

ಕಾರು ಬಿತ್ತು ಕೊಲ್ಲೂರು ಘಾಟಿ ಪ್ರಪಾತಕ್ಕೆ – ಕಾರು ಸಂಪೂರ್ಣ ನುಚ್ಚು ಗುಚ್ಚು – ಕಾರು ಚಾಲಕನ ಸ್ಥಿತಿ ಹೇಗಿದೆ..?! ಕಾರು ಪ್ರಪಾತಕ್ಕೆ ಬೀಳಲು ಕಾರಣವೇನು..?! ವಾಹನ ಚಾಲಕರೇ ಘಾಟಿಯಲ್ಲಿ ವಾಹನ ಚಲಾಯಿಸಲು ಜಾಗ್ರತೆ.. ಜಾಗ್ರತೆ.. ಜಾಗೃತೆ..!! ವಿಡಿಯೋ ಇದೆ…!

ಶಿವಮೊಗ್ಗ :- ಶಿವಮೊಗ್ಗ ಜಿಲ್ಲಾ ಗಡಿಭಾಗದ ಕೊಲ್ಲೂರು ಘಾಟಿಯಲ್ಲಿ ಕಾರು ಸುಮಾರು 200 ಅಡಿ ಕಂದಕಕ್ಕೆ ಬಿದ್ದಿದ್ದೂ, ಕಾರು ಸಂಪೂರ್ಣ ನುಚ್ಚು ಗುಚ್ಚಾಗಿದೆ.

ಕೊಲ್ಲೂರು ಘಾಟಿ ರಸ್ತೆ ಸಂಪೂರ್ಣ ನೂಣುಪಾಗಿದ್ದೂ, ಮಳೆಗಾಲದ ಪರಿಣಾಮ ಪಾಚಿ ಕಟ್ಟುತ್ತಿರುವ ಘಾಟಿ ರಸ್ತೆ ವಾಹನ ಚಾಲಕರಿಗೆ ವಾಹನ ಚಾಲನೆ ಮಾಡುವುದೇ ಹರಸಾಹಸವಾಗಿದೆ.

ನಿನ್ನೆ ನೆಡೆದ ಕೊಲ್ಲೂರು ಘಾಟಿಯಲ್ಲಿ ಕಾರು ಸುಮಾರು 200 ಅಡಿಯ ಪ್ರಪಾತಕ್ಕೆ ಬೀಳಲು ಮುಖ್ಯ ಕಾರಣ ಘಾಟಿ ಜಾರುವ ರಸ್ತೆಯೇ ಮುಖ್ಯ ಕಾರಣ ಎನ್ನುವ ಕಾರು ಚಾಲಕ. ಚಾಲಕ ಒಬ್ಬರೇ ಕಾರಿನಲ್ಲಿ ಚಲಾಯಿಸುತ್ತಿದ್ದೂ, SEAT BELT ಹಾಕಿದ ಪರಿಣಾಮ ಒಂದು ಚೂರು ಯಾವುದೇ ಗಾಯವಾಗದೇ ಬದುಕುಳಿದೆ ಅಂತಾ ಪ್ರತಿಕ್ರಿಯೆ ನೀಡಿದ ಕಾರು ಚಾಲಕ.

ವಾಹನ ಸವಾರರೇ ಕಾಂಕ್ರೀಟ್ ರಸ್ತೆಯೂ ಮಳೆಗಾಲದಲ್ಲಿ ತುಂಬಾ ಜಾರುವ ಸ್ಥಿತಿಯಲ್ಲಿರುತ್ತದೆ. ಜಾಗರುಕವಾಗಿ ವಾಹನ ಚಲಾಯಿಸಿ.

ಕಾರು ಚಲಾಯಿಸುವಾಗ ತಪ್ಪದೇ SEAT BELT ಬಳಸಿಯೇ ವಾಹನ ಚಲಾವಣೆ ಮಾಡುವುದು ಒಳಿತು.

ದ್ವಿಚಕ್ರ ವಾಹನ ಸವಾರರು ತಪ್ಪದೇ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಚಲಾಯಿಸಿ.

ಓಂಕಾರ ಎಸ್. ವಿ. ತಾಳಗುಪ್ಪ

#####################################

ರಘುರಾಜ್ ಹೆಚ್. ಕೆ…9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Shivamogga breaking:ಪಾಲಿಕೆಯ ನಿಷ್ಕ್ರಿಯ ಆಯುಕ್ತೆ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ ಸಾಧ್ಯತೆ..?! 8 ಜನ ಅಧಿಕಾರಿ... ಬೀದಿ ನಾಯಿಗಳ ಸಂತಾನ ಹರಣಕ್ಕೆ ದಿನಾಂಕ ಫಿಕ್ಸ್..! ಇಬ್ಬರು ಮಹಿಳೆಯರು ನಾಪತ್ತೆ..! ಮಿನಿಸ್ಟರ್ ಮಧು ಬಂಗಾರಪ್ಪನವರ ಮಗ ಸೂರ್ಯನ ಸಾಧನೆ..! ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..!