Home ಶಿವಮೊಗ್ಗಕಾರು ಬಿತ್ತು ಕೊಲ್ಲೂರು ಘಾಟಿ ಪ್ರಪಾತಕ್ಕೆ – ಕಾರು ಸಂಪೂರ್ಣ ನುಚ್ಚು ಗುಚ್ಚು – ಕಾರು ಚಾಲಕನ ಸ್ಥಿತಿ ಹೇಗಿದೆ..?! ಕಾರು ಪ್ರಪಾತಕ್ಕೆ ಬೀಳಲು ಕಾರಣವೇನು..?! ವಾಹನ ಚಾಲಕರೇ ಘಾಟಿಯಲ್ಲಿ ವಾಹನ ಚಲಾಯಿಸಲು ಜಾಗ್ರತೆ.. ಜಾಗ್ರತೆ.. ಜಾಗೃತೆ..!! ವಿಡಿಯೋ ಇದೆ…!

ಕಾರು ಬಿತ್ತು ಕೊಲ್ಲೂರು ಘಾಟಿ ಪ್ರಪಾತಕ್ಕೆ – ಕಾರು ಸಂಪೂರ್ಣ ನುಚ್ಚು ಗುಚ್ಚು – ಕಾರು ಚಾಲಕನ ಸ್ಥಿತಿ ಹೇಗಿದೆ..?! ಕಾರು ಪ್ರಪಾತಕ್ಕೆ ಬೀಳಲು ಕಾರಣವೇನು..?! ವಾಹನ ಚಾಲಕರೇ ಘಾಟಿಯಲ್ಲಿ ವಾಹನ ಚಲಾಯಿಸಲು ಜಾಗ್ರತೆ.. ಜಾಗ್ರತೆ.. ಜಾಗೃತೆ..!! ವಿಡಿಯೋ ಇದೆ…!

by EDITOR NEWS WARRIORS
0 comments

ಶಿವಮೊಗ್ಗ :- ಶಿವಮೊಗ್ಗ ಜಿಲ್ಲಾ ಗಡಿಭಾಗದ ಕೊಲ್ಲೂರು ಘಾಟಿಯಲ್ಲಿ ಕಾರು ಸುಮಾರು 200 ಅಡಿ ಕಂದಕಕ್ಕೆ ಬಿದ್ದಿದ್ದೂ, ಕಾರು ಸಂಪೂರ್ಣ ನುಚ್ಚು ಗುಚ್ಚಾಗಿದೆ.

ಕೊಲ್ಲೂರು ಘಾಟಿ ರಸ್ತೆ ಸಂಪೂರ್ಣ ನೂಣುಪಾಗಿದ್ದೂ, ಮಳೆಗಾಲದ ಪರಿಣಾಮ ಪಾಚಿ ಕಟ್ಟುತ್ತಿರುವ ಘಾಟಿ ರಸ್ತೆ ವಾಹನ ಚಾಲಕರಿಗೆ ವಾಹನ ಚಾಲನೆ ಮಾಡುವುದೇ ಹರಸಾಹಸವಾಗಿದೆ.

ನಿನ್ನೆ ನೆಡೆದ ಕೊಲ್ಲೂರು ಘಾಟಿಯಲ್ಲಿ ಕಾರು ಸುಮಾರು 200 ಅಡಿಯ ಪ್ರಪಾತಕ್ಕೆ ಬೀಳಲು ಮುಖ್ಯ ಕಾರಣ ಘಾಟಿ ಜಾರುವ ರಸ್ತೆಯೇ ಮುಖ್ಯ ಕಾರಣ ಎನ್ನುವ ಕಾರು ಚಾಲಕ. ಚಾಲಕ ಒಬ್ಬರೇ ಕಾರಿನಲ್ಲಿ ಚಲಾಯಿಸುತ್ತಿದ್ದೂ, SEAT BELT ಹಾಕಿದ ಪರಿಣಾಮ ಒಂದು ಚೂರು ಯಾವುದೇ ಗಾಯವಾಗದೇ ಬದುಕುಳಿದೆ ಅಂತಾ ಪ್ರತಿಕ್ರಿಯೆ ನೀಡಿದ ಕಾರು ಚಾಲಕ.

ವಾಹನ ಸವಾರರೇ ಕಾಂಕ್ರೀಟ್ ರಸ್ತೆಯೂ ಮಳೆಗಾಲದಲ್ಲಿ ತುಂಬಾ ಜಾರುವ ಸ್ಥಿತಿಯಲ್ಲಿರುತ್ತದೆ. ಜಾಗರುಕವಾಗಿ ವಾಹನ ಚಲಾಯಿಸಿ.

ಕಾರು ಚಲಾಯಿಸುವಾಗ ತಪ್ಪದೇ SEAT BELT ಬಳಸಿಯೇ ವಾಹನ ಚಲಾವಣೆ ಮಾಡುವುದು ಒಳಿತು.

ದ್ವಿಚಕ್ರ ವಾಹನ ಸವಾರರು ತಪ್ಪದೇ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಚಲಾಯಿಸಿ.

ಓಂಕಾರ ಎಸ್. ವಿ. ತಾಳಗುಪ್ಪ

#####################################

ರಘುರಾಜ್ ಹೆಚ್. ಕೆ…9449553305…

Related Articles

Leave a Comment

Latest news
Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?!