
ಶರಾವತಿ ನದಿಯ ನೀರು ಕಡಿಮೆ ಆದ ಕಾರಣ, ಲಾಂಚ್ ನ ಪ್ರಯಾಣ ಸದ್ಯ ದ್ವಿಚಕ್ರ ವಾಹನಕ್ಕೆ ಮಾತ್ರ ಸೀಮಿತವಾಗಿದ್ದು ಇನ್ನು ಕೆಲವೇ ದಿನಗಳಲ್ಲಿ ಲಾಂಚ್ ನ ಪ್ರಯಾಣ ನಿಲ್ಲಬಹುದು ಹಸಿರುಮಕ್ಕಿ – ಕೊಲ್ಲೂರು ಮಾರ್ಗವಾಗಿ ಪ್ರಯಾಣ ಮಾಡುವ ಪ್ರಯಾಣಿಕರು ಹೊಸನಗರ- ನಗರ ಮಾರ್ಗವಾಗಿ ಪ್ರಯಾಣ ಮಾಡಬೇಕಾಗಬಹುದು…
ಓಂಕಾರ ಎಸ್ ವಿ ತಾಳಗುಪ್ಪ…