Thursday, June 19, 2025
Google search engine
Homeರಾಜ್ಯಶಿವಮೊಗ್ಗ ಮೆಗ್ಗಾನ್ ಅಧೀಕ್ಷಕರಾದ ಡಾ/ ಶ್ರೀಧರ್ ಮನವಿಗೆ ಸ್ಪಂದಿಸಿ ಆಸ್ಪತ್ರೆಗೆ ಐದು ಲಕ್ಷ 5,00,000/...

ಶಿವಮೊಗ್ಗ ಮೆಗ್ಗಾನ್ ಅಧೀಕ್ಷಕರಾದ ಡಾ/ ಶ್ರೀಧರ್ ಮನವಿಗೆ ಸ್ಪಂದಿಸಿ ಆಸ್ಪತ್ರೆಗೆ ಐದು ಲಕ್ಷ 5,00,000/ ಬೆಳೆಬಾಳುವ ವಾಹನವನ್ನು ದಾನವಾಗಿ ನೀಡಿದ ಬೆಂಗಳೂರು ಮೂಲದ ವ್ಯಕ್ತಿ ‌..!!

ಶಿವಮೊಗ್ಗ: ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಗೆ ಬೆಂಗಳೂರು ಮೂಲದ ವ್ಯಕ್ತಿ ಓರ್ವರು ಸುಮಾರು 5,00,000 ಬೆಲೆಬಾಳುವ ಮಹಿಂದ್ರ ವಾಹನ ಒಂದನ್ನು ಆಸ್ಪತ್ರೆಯ ಉಪಯೋಗಕ್ಕಾಗಿ ದಾನವಾಗಿ ನೀಡಿದ್ದಾರೆ…

ಹೆಸರು ಹೇಳಲು ಇಚ್ಚಿಸದ ದಾನಿ :

ಸಾಮಾನ್ಯವಾಗಿ 10,000 ರೂ,ಗಳನ್ನು ದಾನವಾಗಿ ನೀಡಿದರು ಹೆಸರು ಹಾಕಿಸಿಕೊಳ್ಳುವ ಈಗಿನ ಕಾಲದಲ್ಲಿ 5 ಲಕ್ಷ, ಬೆಲೆಬಾಳುವ ವಾಹನ ನೀಡಿದ್ದರು. ಯಾವುದೇ ಹೆಸರು ಬೇಡ ಆಸ್ಪತ್ರೆಯ ಒಳಿತಿಗೋಸ್ಕರ ಈ ವಾಹನವನ್ನು ನೀಡಿದ್ದೇನೆ ಆಸ್ಪತ್ರೆಯ ಅಧೀಕ್ಷಕರಾಗಿರುವ ಡಾ/ ಶ್ರೀಧರ್ ಅವರು ಹಗಲು ರಾತ್ರಿ ಎನ್ನದೆ ಆಸ್ಪತ್ರೆ ಗೋಸ್ಕರ ಕಷ್ಟಪಡುತ್ತಿದ್ದಾರೆ .ಅವರನ್ನು ನೋಡಿ ಅವರು ಮನವೊಲಿಸಿದ್ದರಿಂದ ಈ ವೆಹಿಕಲ್ ನನ್ನು ನೀಡಿದ್ದೇನೆ. ವಿನಹ ನನ್ನ ಹೆಸರನ್ನಾಗಲಿ ಊರನ್ನಾಗಲಿ ದಯವಿಟ್ಟು ಹಾಕಬೇಡಿ ಎಂದು ವಿನಂತಿಸಿಕೊಂಡಿದ್ದಾರೆ…

ರಘುರಾಜ್ ಹೆಚ್.ಕೆ..9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!