
ಸಾಗರ : ನಾಮದೇವ ಸಿಂಪಿ ಸಮಾಜದವರು ಸಾಗರದ ಮಾರಿಕಾಂಬಾ ಸಮಿತಿ ಅಧ್ಯಕ್ಷರಾದ ನಾಗೇಂದ್ರ ವಿರುದ್ಧ ” ನ್ಯಾಯ ಬೇಕೇ ಬೇಕು ” ಎಂದು ಪ್ರತಿಭಟನೆ ಮಾಡುತ್ತಿದ್ದಾರೆ…
ಸಾಗರ ಮಾರಿಕಾಂಬಾ ಸಮಿತಿಯ ಅಧ್ಯಕ್ಷರಾದ ನಾಗೇಂದ್ರ ರವರಿಂದ ನಾಮದೇವ ಸಿಂಪಿ ಸಮಾಜದವರಿಗೆ ಅವಮಾನ ಎಂದು ಗಂಭೀರ ಆರೋಪ
ಕೆಲ ಸಮಾಜ ಭಾಂದವರಿಗೆ ಗೌರವ ಸಲ್ಲಿಸುವುದೇ ಮರೆತರೇ ಸಾಗರ ಮಾರಿಕಾಂಬಾ ಸಮಿತಿ…….?!
ನಾಮದೇವ ಸಿಂಪಿ ಸಮಾಜದವರ ಕೆಂಗಣ್ಣಿಗೆ ಗುರಿಯಾದ ಸಾಗರ ಮಾರಿಕಾಂಬಾ ಸಮಿತಿ ಅಧ್ಯಕ್ಷರಾದ ನಾಗೇಂದ್ರ
ಸಾಗರ ಮಾರಿಕಾಂಬಾ ಸಮಿತಿ ಅಧ್ಯಕ್ಷರಾದ ನಾಗೇಂದ್ರ ರವರು ಹಿಟ್ಲರ್ ಆದರೇ ಗಂಭೀರ ಆರೋಪದತ್ತ ಸಾಗರೀಕರು…..?!
ಓಂಕಾರ್ ಎಸ್ ವಿ ತಾಳಗುಪ್ಪ….