
ಜಾಗೃತಿ ಟ್ರಸ್ಟ್ ವತಿಯಿಂದ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸಂಗೀತ ಸಂಭ್ರಮ ಹಾಗೂ ಕವಿಗೋಷ್ಠಿ ಸಾಧಕರಿಗೆ ಸನ್ಮಾನ ಕಾರ್ಯವನ್ನು ಶಾಂತಿ ನಗರದ ಜನಪ್ರಿಯ ಶಾಸಕರಾದ ಹ್ಯಾರಿಸ್ ರವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಕೆಂಪೇಗೌಡ ವೇದಿಕೆಯ ಅಧ್ಯಕ್ಷ ರಾದ ಶಿವಕುಮಾರ್, ವೆಂಕಟೇಶ್, ಅಬ್ಬಾಸ್ ,ಮಿರ್ಜಾ. ಮೊಹಮದ್ ಇಸ್ಮಾಯಿಲ್ ಉಪಸ್ಥಿತರಿದ್ದರು..
60 ಜನಕ್ಕೂ ಹೆಚ್ಚು ಕವಿ ಕವಯತ್ರಿಯರು ಆಗಮಿಸಿದ್ದರು
ಎಲ್ಲರೂ ವಿಶ್ವಮಾನವನಿಗೆ ಧನ್ಯತೆಯನ್ನು ಬಿಂಬಿಸುವಂತಹ ಕವನಗಳನ್ನು ವಾಚಿಸಿದರು
ಎಲೆಮರೆಕಾಯಿಯಂತೆ
ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಸನ್ಮಾನಿಸಿದರು. ಇದು ಜಾಗೃತಿ ಟ್ರಸ್ಟ್ ನ ವಿಭಿನ್ನ ವಿಶೇಷತೆ.
ಪ್ರಕೃತಿ ಸೌಂದರ್ಯದ ಮಡಿಲಲ್ಲಿ
ಹಕ್ಕಿ ಪಕ್ಷಿಗಳ ಇಂಚರದಲ್ಲಿ
ಗಿಡ ಬಳ್ಳಿ ಮರಗಳ ಆಹ್ಲಾದಕರ ವಾತಾವರಣದಲ್ಲಿ
ಎಲ್ಲಾ ಕವಿ ಮಿತ್ರರ ಹಾಗೂ ಗುರು ಹಿರಿಯರ ಸಮಾಗಮದಲ್ಲಿ
ಸಹಬಾಳ್ವೆ ಸಹಮತ ಕನ್ನಡ ನಾಡು ನುಡಿ ಕುವೆಂಪು ಅವರ ತತ್ವಗಳನ್ನು ನೆನೆಯುತ್ತಾ ಕುವೆಂಪು ಜಯಂತಿಯ ಆಚರಣೆ ಅದ್ದೂರಿಯಾಗಿ ನಡೆಯಿತು.
ಸಮಾಜದಲ್ಲಿ ಎಲ್ಲಾ ಪ್ರತಿಭೆಗಳಿಗೆ ವೇದಿಕೆಗಳನ್ನು ಕಲ್ಪಿಸಿಕೊಟ್ಟು
ಯಶಸ್ಸಿನ ಪಥದಲ್ಲಿ ಸಾಗುತಿದೆ
ಈ ಜಾಗೃತಿ ಟ್ರಸ್ಟ್…..
ರಘುರಾಜ್ ಹೆಚ್.ಕೆ…9449553305..